ಆ್ಯಪ್ನಗರ

ಗದುಗಿನಮಠರಿಗೆ ನ್ಯಾಶನಲ್‌ ಅವಾರ್ಡ್‌

ಡಂಬಳ: ಸಮೀಪದ ಚುರ್ಚಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ಯುವಕ ಮಂಡಳದ ಅಧ್ಯಕ್ಷ ಬಸಯ್ಯ ಗದುಗಿನಮಠ ಅವರಿಗೆ ಪ್ರತಿಷ್ಠಿತ ಇಂಟರ್‌ ನ್ಯಾಶನಲ್‌ ಇನ್‌ ಯುಥ್‌ ಸೊಸೈಟಿ ಆಂಡ್‌ ನ್ಯಾಶನಲ್‌ ಯೂಥ್‌ ಅವಾರ್ಡ್‌ ಫೆಡರೇಷನ್‌ ಆಫ್‌ ಇಂಡಿಯಾದಿಂದ ರಾಷ್ಟ್ರೀಯ ಗೌರವ ಸನ್ಮಾನ ನ್ಯಾಶನಲ್‌ ಅವಾರ್ಡ್‌ ನೀಡಿ ಗೌರವಿಸಲಾಯಿತು.

Vijaya Karnataka 29 Oct 2019, 5:52 pm
ಡಂಬಳ: ಸಮೀಪದ ಚುರ್ಚಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ಯುವಕ ಮಂಡಳದ ಅಧ್ಯಕ್ಷ ಬಸಯ್ಯ ಗದುಗಿನಮಠ ಅವರಿಗೆ ಪ್ರತಿಷ್ಠಿತ ಇಂಟರ್‌ ನ್ಯಾಶನಲ್‌ ಇನ್‌ ಯುಥ್‌ ಸೊಸೈಟಿ ಆಂಡ್‌ ನ್ಯಾಶನಲ್‌ ಯೂಥ್‌ ಅವಾರ್ಡ್‌ ಫೆಡರೇಷನ್‌ ಆಫ್‌ ಇಂಡಿಯಾದಿಂದ ರಾಷ್ಟ್ರೀಯ ಗೌರವ ಸನ್ಮಾನ ನ್ಯಾಶನಲ್‌ ಅವಾರ್ಡ್‌ ನೀಡಿ ಗೌರವಿಸಲಾಯಿತು. ನವದೆಹಲಿಯಲ್ಲಿಯೂಥ್‌್ಸ ಕಾನ್ಫರೆನ್ಸ್‌ ಕಾರ್ಯಕ್ರಮದಲ್ಲಿಪ್ರಶಸ್ತಿ ನೀಡಿ ಗೌರವಿಸಲಾಯಿತು.
Vijaya Karnataka Web national award for gadaginamath
ಗದುಗಿನಮಠರಿಗೆ ನ್ಯಾಶನಲ್‌ ಅವಾರ್ಡ್‌


ಸಾಮಾಜಿಕ ಯುವಕಾರ್ಯ ಚಟುವಟಿಕೆ ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ನೇಪಾಳದ ಬೌದ್ಧ ಧರ್ಮಗುರು ಆಚಾರ್ಯ ಗುರು ಕರ್ಮ ತನ್ಯಷೆ, ಮಿಸ್‌ ಇಂಡಿಯಾ ಸಿಪಾಲಿ ಸೂದ್‌, ರಾಷ್ಟ್ರೀಯ ಯೂಥ್‌ ಪ್ರಾಜೆಕ್ಟ್ ಸಂಸ್ಥಾಪಕ ಎನ್‌.ವೈ. ಸುಬ್ಬುರಾವ್‌ , ಎಎಫ್‌ಐ ಅಧ್ಯಕ್ಷ ಡಾ.ಜಾವೇದ ಜಮಾದಾರ, ಡಾ ಬಾಲಾಜಿ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ