ಆ್ಯಪ್ನಗರ

ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆ

ಮುಳಗುಂದ : ಪಂಚೇಂದ್ರಿಗಳಲ್ಲಿ ಕಣ್ಣು ಅತಿ ಸೂಕ್ಷತ್ರ್ಮ ಅಂಗವಾಗಿದ್ದು,ಕಣ್ಣಿನ ಸಮಸ್ಯಗಳಿದ್ದರೆ ತಕ್ಷಣಾ ತಜ್ಞವೈದ್ಯರಲ್ಲಿಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಾ. ಡಿ.ಎಂ.ಬೆಟಗೇರಿ ಹೇಳಿದರು.

Vijaya Karnataka 1 Sep 2019, 5:00 am
ಮುಳಗುಂದ : ಪಂಚೇಂದ್ರಿಗಳಲ್ಲಿ ಕಣ್ಣು ಅತಿ ಸೂಕ್ಷತ್ರ್ಮ ಅಂಗವಾಗಿದ್ದು,ಕಣ್ಣಿನ ಸಮಸ್ಯಗಳಿದ್ದರೆ ತಕ್ಷಣಾ ತಜ್ಞವೈದ್ಯರಲ್ಲಿಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಾ. ಡಿ.ಎಂ.ಬೆಟಗೇರಿ ಹೇಳಿದರು.
Vijaya Karnataka Web GDG-31MUL3
ಮುಳಗುಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ34ನೇ ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆ ಕಾರ್ಯಕ್ರಮದಲ್ಲಿಡಾ. ಡಿ.ಎಂ.ಬೆಟಗೇರಿ ಮಾತನಾಡಿದರು.


ಅವರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ34ನೇ ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆ ಅಂಗವಾಗಿ ಸರಕಾರ ಜಿಪಂ ಗದಗ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ,ಜಿಲ್ಲಾಅಂಧತ್ವ ನಿಯಂತ್ರಣ ವಿಭಾಗ ಗದಗ, ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿನೇತ್ರದಾನ ಕುರಿತು ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಣ್ಣು ಪ್ರತಿಯೊಬ್ಬರ ಜೀವನದ ಅಮುಲ್ಯ ಅಂಗವಾಗಿದ್ದು. ಕಾರಣಾಂತರಗಳಿಂದ ಕಣ್ಣು ಕಳೆದುಕೊಂಡು ಅಂಧತ್ವದಿಂದ ನರಳುವವರಿಗೆ ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಅಂಧತ್ವ ತೊಲಗಿಸಬಹುದು ಎಂದರು. ಡಾ.ಡಿ.ಎಂ.ಬೆಟಗೇರಿ, ಶಿವಾನಂದ ಆಪ್ತಾಗಿರಿ, ನಜೀರ.ಎನ್‌.ಎಚ್‌, ಎಫ್‌.ವೈ.ಬಾರಿಕಾಯಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ