ಮುಂಡರಗಿ: ಯುವಜನಾಂಗಕ್ಕೆ, ಮಕ್ಕಳಿಗೆ ಎಲ್ಲರೀತಿಯ ಸ್ಪರ್ಧೆಗಳಲ್ಲಿಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಅವರಲ್ಲಿಧನಾತ್ಮಕ ಗುಣಗಳು ಮೂಡಿಬರುತ್ತವೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಬಸಯ್ಯ ಗದಗಿನ ಹೇಳಿದರು. ಇಲ್ಲಿಯ ಮಹಿಳಾ ಸಂಘದ ಆಶ್ರಯದಲ್ಲಿಜರುಗಿದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸೃಜನಶೀಲತೆಗೆ ಸದಾ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. ಮಂಜುಳಾ ಇಟಗಿ ಮಾತನಾಡಿದರು. ಡಾ.ನಿಂಗು ಸೊಲಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು, ಶೋಭಾ ಪಾಟೀಲ ಯೋಗ ಮತ್ತು ಅದರ ಮಹತ್ವ ಕುರಿತು ಹಾಗೂ ಸಂದೀಪ ಕಟ್ಟಿ ಬ್ಯಾಂಕಿಂಗ್ ಕುರಿತು ಮಂಜುನಾಥ ಮುಧೋಳ ದೇಶಭಕ್ತಿ ಬಗ್ಗೆ ಮಾತನಾಡಿದರು.
ರಂಜಿನಿ ನೆಹರು ಹಾಸನ, ಗಿರಿಜಾ ಸೋಡಿ, ಚಂದ್ರು ನಾವಿ ಇತರರು ಭಾಗವಹಿಸಿದ್ದರು.
ಮಕ್ಕಳ ಸೃಜನಶೀಲತೆಗೆ ಸದಾ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. ಮಂಜುಳಾ ಇಟಗಿ ಮಾತನಾಡಿದರು. ಡಾ.ನಿಂಗು ಸೊಲಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು, ಶೋಭಾ ಪಾಟೀಲ ಯೋಗ ಮತ್ತು ಅದರ ಮಹತ್ವ ಕುರಿತು ಹಾಗೂ ಸಂದೀಪ ಕಟ್ಟಿ ಬ್ಯಾಂಕಿಂಗ್ ಕುರಿತು ಮಂಜುನಾಥ ಮುಧೋಳ ದೇಶಭಕ್ತಿ ಬಗ್ಗೆ ಮಾತನಾಡಿದರು.
ರಂಜಿನಿ ನೆಹರು ಹಾಸನ, ಗಿರಿಜಾ ಸೋಡಿ, ಚಂದ್ರು ನಾವಿ ಇತರರು ಭಾಗವಹಿಸಿದ್ದರು.