ಆ್ಯಪ್ನಗರ

ಖಾಸಗಿ ಕರಣ ಬೇಡ, ವೇತನ ನೀಡಲು ಮನವಿ

ನರಗುಂದ: ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಕುಟುಂಬ ಸಲಹಲು ಈಗಿರುವ ಗೌರವ ಧನ ಸಾಕಾಗುವುದಿಲ್ಲ. 6 ಸಾವಿರ ವೇತನ ನೀಡಬೇಕು. ಖಾಸಗಿಕರಣ ಮಾಡಬಾರದು, ಬೇಸಿಗೆ ರಜೆ ನೀಡಬೇಕು ಎಂಬ ಹತ್ತಕ್ಕೂ ಹೆಚ್ಚು ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮಂಜುಳಾ ಮುಳ್ಳೂರು ಆಗ್ರಹಿಸಿದರು.

Vijaya Karnataka 2 May 2020, 5:00 am
ನರಗುಂದ: ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಕುಟುಂಬ ಸಲಹಲು ಈಗಿರುವ ಗೌರವ ಧನ ಸಾಕಾಗುವುದಿಲ್ಲ. 6 ಸಾವಿರ ವೇತನ ನೀಡಬೇಕು. ಖಾಸಗಿಕರಣ ಮಾಡಬಾರದು, ಬೇಸಿಗೆ ರಜೆ ನೀಡಬೇಕು ಎಂಬ ಹತ್ತಕ್ಕೂ ಹೆಚ್ಚು ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮಂಜುಳಾ ಮುಳ್ಳೂರು ಆಗ್ರಹಿಸಿದರು.
Vijaya Karnataka Web 1NRD1_25
ನರಗುಂದ ತಾಲೂಕು ಬಿಸಿಯೂಟ ನೌಕರರ ಸಂಘದಿಂದ ಕಾರ್ಮಿಕರ ದಿನ ಆಚರಿಸಲಾಯಿತು.


ತಾಲೂಕು ಬಿಸಿಯೂಟ ನೌಕರರ ಸಂಘದಿಂದ ಇಲ್ಲಿನ ಹಳ್ಳೆ ಬೆಣ್ಣೆ ಬಜಾರದಲ್ಲಿಧ್ವಜಾರೋಹಣ ಮಾಡುವ ಮೂಲಕ ಕಾರ್ಮಿಕರ ದಿನಾಚಣೆಯಲ್ಲಿಮಾತನಾಡಿದರು.

ಸಂಘದ ಉಪಾಧ್ಯಕ್ಷೆ ಸರಸ್ವತಿ ಹಾಳಿಗೇರಿ, ಬೀಬಿಜಾನ ಮುಲ್ಲಾ, ಅನೀತಾ ಕುರ್ಡೆಕರ, ವಿಜಯಲಕ್ಷಿತ್ರ್ಮೕ ಕುಂದಗೋಳ, ಮೋದಿನವ್ವ ಬೀಳಗಿ, ಲಲಿತಾ ಬಡಕನ್ನವರ, ಯಲ್ಲಕ್ಕಾ ಹಾಳಿಗೇರಿ, ಸಿದ್ದವ್ವಾ ಹಾಲಗೌಡ್ರ, ತುಳಸಮ್ಮ ಬಳ್ಳಿ, ಸಿದ್ದಮ್ಮ ಬೆಳವಣಿಕಿ, ಯಲ್ಲವ್ವ ಅರಹುಣಸಿ, ಸಾವಕ್ಕ ಕಂಬಾರ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ