ಆ್ಯಪ್ನಗರ

ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ‍್ಯಕ್ರಮ

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಗುರುವಂದನೆ ಹಾಗೂ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಹಾವಿದ್ಯಾಲದ ಪ್ರಾಚಾರ್ಯ ಪ್ರೊ.ಸಿ.ಲಿಂಗಾರೆಡಿ ಉದ್ಘಾಟಿಸಿದರು.

Vijaya Karnataka 24 Aug 2019, 5:00 am
ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಗುರುವಂದನೆ ಹಾಗೂ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಹಾವಿದ್ಯಾಲದ ಪ್ರಾಚಾರ್ಯ ಪ್ರೊ.ಸಿ.ಲಿಂಗಾರೆಡಿ ಉದ್ಘಾಟಿಸಿದರು.
Vijaya Karnataka Web older students assimilation program
ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ‍್ಯಕ್ರಮ


ವೀರೇಶ ಬೇವಿನಮರದ, ಅಶೋಕ ರಡ್ಡೇರ ಮಾತನಾಡಿದರು. ಪ್ರೊ.ಬಿ.ಎಸ್‌.ಅಕ್ಕಿ, ಪ್ರೊ.ಜಿ.ಎಸ್‌.ಕಲಬುರ್ಗಿ, ಪ್ರೊ.ವಿ.ಎಲ್‌.ಪೊಲೀಸಪಾಟೀಲ, ಪ್ರೊ.ಎಸ್‌.ಎಸ್‌.ನೇಸರಿಕರ, ಪ್ರೊ.ಟಿ.ಬಿ.ಮಡಿಕೇರಿ, ಪ್ರೊ.ಸಿ.ಆರ್‌.ಹಿರೇಮಠ, ಪ್ರೊ.ಎಸ್‌.ಟಿ.ಪಾಟೀಲ, ಪೋ.ಕೆ.ಎಚ್‌.ಬೇಲೂರ, ಪ್ರೊ.ಎಸ್‌.ಎಚ್‌.ಸಿಂದಗಿ ಹಾಗೂ ಪ್ರೊ.ಬಿ.ಬಿ.ತಿರಕರಡ್ಡಿ, ಎ.ಬಿ.ಕರಕರೆಡ್ಡಿ, ಎಸ್‌.ಟಿ. ಪಾಟೀಲ, ಜಿ.ಟಿ.ದೇಶಪಾಂಡೆ, ಎ.ವಿ.ಮೆಹರವಾಡೆ, ಗಂಗಣ್ಣ ಕೋಟಿ, ಪ್ರೊ.ಶಾಂತಲಾ ಹಾಸಿಲಕರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ