ಆ್ಯಪ್ನಗರ

ಪತ್ರಿಕಾ ವಿತರಕರಿಗೂ ಪ್ಯಾಕೇಜ್‌ ನೀಡಿ

ಗದಗ :ಕೊರೊನಾ ವಾರಿಯರ್ಸ್ ನಂತೆ ಪತ್ರಿಕಾ ವಿತರಕರು ರಾಜ್ಯದಲ್ಲಿಸೇವೆ ಸಲ್ಲಿಸುತ್ತಿದ್ದು ಅವರಿಗೂ ಪ್ಯಾಕೇಜ್‌ ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಗದಗ ಜಿಲ್ಲಾಪತ್ರಿಕಾ ವಿತರಕರ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

Vijaya Karnataka 9 May 2020, 5:00 am
ಗದಗ :ಕೊರೊನಾ ವಾರಿಯರ್ಸ್ ನಂತೆ ಪತ್ರಿಕಾ ವಿತರಕರು ರಾಜ್ಯದಲ್ಲಿಸೇವೆ ಸಲ್ಲಿಸುತ್ತಿದ್ದು ಅವರಿಗೂ ಪ್ಯಾಕೇಜ್‌ ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಗದಗ ಜಿಲ್ಲಾಪತ್ರಿಕಾ ವಿತರಕರ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
Vijaya Karnataka Web package the press distributor too
ಪತ್ರಿಕಾ ವಿತರಕರಿಗೂ ಪ್ಯಾಕೇಜ್‌ ನೀಡಿ


ಸರಕಾರದ ಯೋಜನೆಗಳನ್ನು,ಕೊರೊನಾ ನಿಯಂತ್ರಣವನ್ನು ,ಸರಕಾರ ಕೈಗೊಂಡ ಕ್ರಮಗಳನ್ನು, ಸರಕಾರದ ನಿಯಮಗಳನ್ನು ಜಾರಿಗೆ ತಂದ ಲಾಕ್‌ಡೌನ್‌ ಪಾಲನೆಯನ್ನು ಪತ್ರಿಕೆಯ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಜೀವದ ಹಂಗು ತೊರೆದು ಸೇವೆ ಸಲ್ಲಿಸಲಾಗುತ್ತಿದೆ.ಕೊರೊನಾ ಸಂಕಷ್ಟದಲ್ಲಿಪತ್ರಿಕಾ ವಿತರಕರು ದ್ದಾರೆ. ಇಂತಹ ಸಂದರ್ಭದಲ್ಲಿಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ರಾಜ್ಯದಲ್ಲಿ2 ರಿಂದ 3 ಲಕ್ಷಕ್ಕೂ ಹೆಚ್ಚು ಪತ್ರಿಕಾ ವಿತರಕರು ಇದ್ದಾರೆ. ಅದರಲ್ಲಿಕಡು ಬಡವರೇ ಹೆಚ್ಚು ಇದ್ದಾರೆ. ಬಡ ವಿದ್ಯಾರ್ಥಿಗಳೂ ಸಹ ಇದ್ದಾರೆ. ಎಲ್ಲರನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕೆಂದು ಮನವಿಯಲ್ಲಿತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ