ಆ್ಯಪ್ನಗರ

ಪಾಲಕರ ಜವಾಬ್ದಾರಿ ಪ್ರಮುಖ

ಗಜೇಂದ್ರಗಡ : ಮಕ್ಕಳ ಸರ್ವತೋಮುಖ ಪ್ರಗತಿಯಲ್ಲಿಶಿಕ್ಷಕರ ಜತೆಗೆ ಪಾಲಕರ ಜವಾಬ್ದಾರಿ ಪ್ರಮುಖವಾಗಿದೆ ಎಂದು ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿ ಎ.ಎಫ್‌. ಹಿರೇಮಠ ಹೇಳಿದರು. ಸ್ಥಳೀಯ ಎಸ್‌.ಎಂ. ಭೂಮರೆಡ್ಡಿ ಪಿಯು ಕಾಲೇಜಿನ ಪಾಲಕರ ಸಭೆಯಲ್ಲಿಅವರು ಮಾತನಾಡಿದರು.

Vijaya Karnataka 10 Dec 2019, 5:00 am
ಗಜೇಂದ್ರಗಡ : ಮಕ್ಕಳ ಸರ್ವತೋಮುಖ ಪ್ರಗತಿಯಲ್ಲಿಶಿಕ್ಷಕರ ಜತೆಗೆ ಪಾಲಕರ ಜವಾಬ್ದಾರಿ ಪ್ರಮುಖವಾಗಿದೆ ಎಂದು ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿ ಎ.ಎಫ್‌. ಹಿರೇಮಠ ಹೇಳಿದರು. ಸ್ಥಳೀಯ ಎಸ್‌.ಎಂ. ಭೂಮರೆಡ್ಡಿ ಪಿಯು ಕಾಲೇಜಿನ ಪಾಲಕರ ಸಭೆಯಲ್ಲಿಅವರು ಮಾತನಾಡಿದರು.
Vijaya Karnataka Web parental responsibility is important
ಪಾಲಕರ ಜವಾಬ್ದಾರಿ ಪ್ರಮುಖ


ಶಿಕ್ಷಣದ ಯಶಸ್ಸು ಯೋಚನೆ, ಯೋಜನೆ, ಅನುಷ್ಠಾನ ಮೇಲೆ ನಿಂತಿದೆ. ಪಾಲಕರು ಮತ್ತು ಶಿಕ್ಷಕರ ಸಮಯೋಚಿತ ಮಾರ್ಗದರ್ಶನದಿಂದ ಮಕ್ಕಳ ಭವಿಷ್ಯ ಅರಳಿದೆ ಎಂದರು.

ಆಡಳಿತಾಧಿಕಾರಿ ವಿ.ಬಿ. ಮರದ ಮಾತನಾಡಿದರು. ಪ್ರಾ. ಜೆ.ಜಿ. ಕುದರಿ, ಯಲ್ಲಪ್ಪ ರಾಜೂರ, ಶಕುಂತಲಾ ಮಾಲಗಿತ್ತಿ, ಜಿ.ಬಿ. ಗುಡಿಮನಿ, ಎ.ಎಸ್‌. ವಡ್ಡರ್‌, ವಿ.ಎಂ. ಜೊಚನಿ, ಎಸ್‌.ಎಸ್‌.ವಾಲಿಕಾರ ಇನ್ನಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ