ಆ್ಯಪ್ನಗರ

ಶಾಲಾ ಮಕ್ಕಳ ಪಾಲಕರ ಸಭೆ

ಗದಗ: ಇಲ್ಲಿನ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿಪಾಲಕರ ಸಭೆ ನಡೆಯಿತು. ವೈ.ಆರ್‌.ಪಾಟೀಲ ಅಧ್ಯಕ್ಷತೆ ವಹಿಸಿ, ಗುರುಗಳು ಮಕ್ಕಳ ಶಿಸ್ತು ಸಮಯ ಪ್ರಜ್ಞೆ ಹಾಗೂ ಸರ್ವಾಗಿಂಣ ಬೆಳವಣಿಗೆಯಲ್ಲಿಪಾಲಕರ ಹಾಗೂ ಮನೆಯ ಪರಿಸರ ಪ್ರಮುಖವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ

Vijaya Karnataka 18 Feb 2020, 5:00 am
ಗದಗ: ಇಲ್ಲಿನ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿಪಾಲಕರ ಸಭೆ ನಡೆಯಿತು. ವೈ.ಆರ್‌.ಪಾಟೀಲ ಅಧ್ಯಕ್ಷತೆ ವಹಿಸಿ, ಗುರುಗಳು ಮಕ್ಕಳ ಶಿಸ್ತು ಸಮಯ ಪ್ರಜ್ಞೆ ಹಾಗೂ ಸರ್ವಾಗಿಂಣ ಬೆಳವಣಿಗೆಯಲ್ಲಿಪಾಲಕರ ಹಾಗೂ ಮನೆಯ ಪರಿಸರ ಪ್ರಮುಖವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಶೀಲರಾಗಬೇಕು ಎಂದು ಸಲಹೆ ನೀಡಿದರು.
Vijaya Karnataka Web parents meeting of school children
ಶಾಲಾ ಮಕ್ಕಳ ಪಾಲಕರ ಸಭೆ


ಮುಖ್ಯ ಶಿಕ್ಷಕ ಕೆ.ಜಿ.ಪೂಜಾರ ಮಾತನಾಡಿ, ವಿದ್ಯಾರ್ಥಿಗಳ ಏಳಿಗೆಯಲ್ಲಿಪಾಲಕರ ಹಾಗೂ ಶಿಕ್ಷಕರ ಜವಬ್ದಾರಿ ಹೆಚ್ಚಿನ ಪ್ರಮಾಣದಲ್ಲಿಇರುತ್ತದೆ. ಆದ್ದರಿಂದ ಪಾಲಕರು ಸಹ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು ಎಂದರು.

ಪಿ.ಎನ್‌.ಹೂಗಾರ, ಬಿ.ಕೆ.ಅಣ್ಣಿಗೇರಿ, ವಿ.ಡಿ.ಮುದಗಲ್‌, ಲಕ್ಷ್ಮೇ ಗಾಣಿಗೇರ, ಸೌಮ್ಯಾ ಕುಲಕರ್ಣಿ, ಸಿಮ್ರನ್‌ ಕುರಟ್ಟಿ, ರೇಣುಕಾ ಮಲ್ಲಾಪೂರ, ಕೃಷ್ಣಾ ಹೊನ್ನಾಲ, ಕೆ.ಜಿ.ಪೂಜಾರ, ಸುಮಂಗಲಾ, ಎಲ್‌.ಬಿ.ಪಾಟೀಲ್‌, ಎಸ್‌.ವಿ.ಡಿಗ್ಗಾವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ