ಆ್ಯಪ್ನಗರ

ಪಾಲಕರು ಮಕ್ಕಳತ್ತ ಹೆಚ್ಚಿನ ಗಮನ ನೀಡಿ

ಗದಗ : ನಗರದ ಇಂಟರ್‌ನ್ಯಾಶನಲ್‌ ಸಾರ್ಟ್‌ ಕಿಡ್ಸ್‌ ಹಾಗೂ ಶಾಂತಾ ಕಂಪಗೌಡರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫಾದರ್ಸ್‌ ಡೇ ಆಚರಿಸಲಾಯಿತು. ಶನಾನ ಮಕಾಂದಾರ ಕಾರ್ಯಕ್ರಮ ಉದ್ಘಾಟಿಸಿ, ಪಾಲಕರು ಮಕ್ಕಳ ಬಗ್ಗೆ ಕಾಳಜಿ ಹೊಂದಬೇಕು. ಅವರ ಪ್ರತಿಯೊಂದು ಚಲನವಲನಗಳ ಬಗ್ಗೆ ಚಿಂತನ ಮಾಡುವ ಮೂಲಕ ಅವರ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

Vijaya Karnataka 24 Jun 2019, 5:00 am
ಗದಗ : ನಗರದ ಇಂಟರ್‌ನ್ಯಾಶನಲ್‌ ಸಾರ್ಟ್‌ ಕಿಡ್ಸ್‌ ಹಾಗೂ ಶಾಂತಾ ಕಂಪಗೌಡರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫಾದರ್ಸ್‌ ಡೇ ಆಚರಿಸಲಾಯಿತು.
Vijaya Karnataka Web GDG-23Rudragoud1
ಗದಗ ನಗರದ ಇಂಟರ್‌ನ್ಯಾಶನಲ್‌ ಸಾರ್ಟ್‌ ಕಿಡ್ಸ್‌ ಹಾಗೂ ಶಾಂತಾ ಕಂಪಗೌಡರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫಾದರ್ಸ್‌ ಡೇಯನ್ನು ಶನಾನ ಮಕಾಂದಾರ ಉದ್ಘಾಟಿಸಿದರು.

ಶನಾನ ಮಕಾಂದಾರ ಕಾರ್ಯಕ್ರಮ ಉದ್ಘಾಟಿಸಿ, ಪಾಲಕರು ಮಕ್ಕಳ ಬಗ್ಗೆ ಕಾಳಜಿ ಹೊಂದಬೇಕು. ಅವರ ಪ್ರತಿಯೊಂದು ಚಲನವಲನಗಳ ಬಗ್ಗೆ ಚಿಂತನ ಮಾಡುವ ಮೂಲಕ ಅವರ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

ವಸೀಮಖಾನ, ಎಚ್‌.ವೈ.ದೇಸಾಯಿ ಅವರು ಮಕ್ಕಳಿಗೆ ಶಿಸ್ತು ಹಾಗೂ ಶಿಕ್ಷ ಣದ ಮಹತ್ವ ತಿಳಿಸಿದರು. ತಂದೆಗೆ ಗೌರವಿಸುವುದರ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಿದರು.
ಶಾಲೆಯ ಮುಖ್ಯಸ್ಥ ಐ.ಎಸ್‌.ಕಂಪಗೌಡ್ರ, ಕೊಟ್ರೇಶ ನರಗುಂದ, ಸಂಗಮೇಶ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ