ಆ್ಯಪ್ನಗರ

ಪ್ರೌಢ ಶಾಲೆ ವಿದ್ಯಾರ್ಥಿಗಳ ಸಾಧನೆ

ಮುಂಡರಗಿ : ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳು ಪಟ್ಟಣದ ಸರಕಾರಿ ಕೋಟೆ ಹಾಗೂ ಜೆ.ಟಿ.ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಪೂರ್ವ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳಲ್ಲಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

Vijaya Karnataka 25 Aug 2019, 5:00 am
ಮುಂಡರಗಿ : ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳು ಪಟ್ಟಣದ ಸರಕಾರಿ ಕೋಟೆ ಹಾಗೂ ಜೆ.ಟಿ.ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಪೂರ್ವ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳಲ್ಲಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
Vijaya Karnataka Web performance of high school students
ಪ್ರೌಢ ಶಾಲೆ ವಿದ್ಯಾರ್ಥಿಗಳ ಸಾಧನೆ


1 ರಿಂದ 4 ನೇ ತರಗತಿ :ಸೃಷ್ಠಿ ಉಪ್ಪಾರ - ಧಾರ್ಮಿಕ ಪಠಣ ಸ್ಪರ್ಧೆ ಪ್ರಥಮ, ರಂಜಿತಾ ಹುಳಕಣ್ಣವರ- ಆಶು ಭಾಷಣ ದ್ವಿತೀಯ, ಸೃಷ್ಠಿ ಉಪ್ಪಾರ- ಅಭಿನಯ ಗೀತೆ ದ್ವಿತೀಯ ಸ್ಥಾನ, ವಿನಾಯಕ ವಾಲಿಕಾರ- ಕ್ಲೇಮಾಡಲಿಂಗ್‌ ತೃತೀಯ, ಜಾನಪದ ನೃತ್ಯ - ದ್ವಿತೀಯ ಸ್ಥಾನ, ದೇಶ ಭಕ್ತಿ ಗೀತೆ- ದ್ವಿತೀಯ ಸ್ಥಾನ ಪಡೆದಿದ್ದಾರೆ.

5 ರಿಂದ 7 ನೇ ತರಗತಿ: ಕೀರ್ತನಾ ಉಪ್ಪಾರ- ಕನ್ನಡ ಕಂಠಪಾಠ ಪ್ರಥಮ, ಲೋಚನಾ ಉಪ್ಪಾರ- ಧಾರ್ಮಿಕ ಪಠಣ ದ್ವಿತೀಯ , ಲೀಲಾಶ್ರೀ ಪವಾರ-ಭಕ್ತಿಗೀತೆ ದ್ವಿತೀಯ ಸ್ಥಾನ, ಕೀರ್ತನಾ ಉಪ್ಪಾರ- ಅಭಿನಯ ಗೀತೆ ದ್ವಿತೀಯ ಸ್ಥಾನ, ಜಾನಪದ ನೃತ್ಯ - ಪ್ರಥಮ ಸ್ಥಾನ

8 ರಿಂದ 10 ನೇ ತರಗತಿ: ರಂಗೋಲಿ - ಸಾವಿತ್ರಿ ರಾಜೂರ ಪ್ರಥಮ, ಧಾರ್ಮಿಕ ಪಠಣ ಅರೇಬಿಕ್‌ - ಅಬ್ದುಲ್‌ ಕರಡಿ, ಗಝಲ್‌- ಅಸ್ಮೀತ್‌ ಕರ್ನಾಚಿ ಪ್ರಥಮ, ಮುತ್ತಣ್ಣ ಪವಾರ - ಮಿಮಿಕ್ರೀ ಪ್ರಥಮ ಸ್ಥಾನ, ಜ್ಯೋತಿ ಸಂಗಟಿ- ಕನ್ನಡ ಭಾಷಣ ದ್ವಿತೀಯ , ಇಂಗ್ಲೀಷ ಭಾಷಣ - ಆಪ್ರೀನಬಾನು ಕವಲೂರ ದ್ವಿತೀಯ ಸ್ಥಾನ, ಹಿಂದಿ ಭಾಷಣ- ತೇಜಸ್ವೀನಿ ಕೆ.ಯು ತೃತೀಯ ಸ್ಥಾನ, ಸಚಿನ್‌ ಡಾವಣಗೇರಿ- ಧಾರ್ಮಿಕ ಪಠಣ ಸಂಸ್ಕೃತ ತೃತೀಯ ಸ್ಥಾನ, ನಾಟಕ - ಲಕ್ಷ ್ಮಣ ಹಾಗೂ ಸಂಗಡಿಗರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ