ಆ್ಯಪ್ನಗರ

ಕನಕ ದಾಸರ, ರಾಯಣ್ಣನ ಭಾವಚಿತ್ರ

ಡಂಬಳ: ಸಮೀಪದ ಡೋಣಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಬೀರಲಿಂಗೇಶ್ವರ ಕಾರ್ತಿಕೋತ್ಸವ ನಿಮಿತ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳ ಮೆವಣಿಗೆ ನಡೆಯಿತು. ಮೆವಣಿಗೆಗೆ ಡೊಳ್ಳು, ಭಜನೆ ವಿವಿಧ ವ್ಯಾದಮೇಳಗಳು ಮೆರಗು ನೀಡಿದವು.

Vijaya Karnataka 9 Dec 2019, 5:00 am
ಡಂಬಳ: ಸಮೀಪದ ಡೋಣಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಬೀರಲಿಂಗೇಶ್ವರ ಕಾರ್ತಿಕೋತ್ಸವ ನಿಮಿತ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳ ಮೆವಣಿಗೆ ನಡೆಯಿತು. ಮೆವಣಿಗೆಗೆ ಡೊಳ್ಳು, ಭಜನೆ ವಿವಿಧ ವ್ಯಾದಮೇಳಗಳು ಮೆರಗು ನೀಡಿದವು.
Vijaya Karnataka Web 08DML01_25
ಡೋಣಿ ಗ್ರಾಮದ ಬೀರಲಿಂಗೇಶ್ವರ ಕಾರ್ತಿಕೋತ್ಸವ ನಿಮಿತ್ತ ಕನಕ ದಾಸರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಭಾವಚಿತ್ರಗಳ ಮರವಣಿಗೆ ನಡೆಯಿತು.


ಮಳ್ಳಪ್ಪ ಜೊಂಡಿ, ಪರಸಪ್ಪ ಬೆಳ್ಳಿ, ಮಂಜನಾಥ ವಾಲ್ಮೀಕಿ, ಶಾಂತಪ್ಪ ಮೇಟಿ, ಕಾಶಪ್ಪ ಅಳವುಂಡಿ, ನಿಂಗಪ್ಪ ಗುಡ್ಡದ, ಮಳ್ಳಪ್ಪ ಅಳವುಂಡಿ, ರಾಘವೇಂದ್ರ ಡೊಳ್ಳಿನ, ಭರಮಪ್ಪ ಕಿಲಾರಿ, ನಿಂಗಪ್ಪ ಹೊಸಳ್ಳಿ, ಈರಪ್ಪ ತೋಟಗಂಟಿ, ಡೋಣಿ ಗ್ರಾಮಸ್ಥರು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ