ಆ್ಯಪ್ನಗರ

ಕನಕದಾಸರ ಭಾವಚಿತ್ರ ಮೆರವಣಿಗೆ

ನರಗುಂದ: ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಆಶ್ರಯದಲ್ಲಿಕನಕದಾಸರ ಜಯಂತಿ ಅಂಗವಾಗಿ ಕೊಣ್ಣೂರಿನ ಚಂದ್ರಮುಖಿ ಮಹಿಳಾ ಡೊಳ್ಳಿನ ತಂಡ ಹಾಗೂ ಕನಕಶ್ರೀ ಮಹಿಳಾ ಡೊಳ್ಳಿನ ಮೇಳದೊಂದಿಗೆ ಅದ್ದೂರಿಯಾಗಿ ಕನಕದಾಸರ ಭಾವ ಚಿತ್ರ ಮೆರವಣಿಗೆ ಇತ್ತೀಚೆಗೆ ಜರುಗಿತು.

Vijaya Karnataka 14 Dec 2019, 5:00 am
ನರಗುಂದ: ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಆಶ್ರಯದಲ್ಲಿಕನಕದಾಸರ ಜಯಂತಿ ಅಂಗವಾಗಿ ಕೊಣ್ಣೂರಿನ ಚಂದ್ರಮುಖಿ ಮಹಿಳಾ ಡೊಳ್ಳಿನ ತಂಡ ಹಾಗೂ ಕನಕಶ್ರೀ ಮಹಿಳಾ ಡೊಳ್ಳಿನ ಮೇಳದೊಂದಿಗೆ ಅದ್ದೂರಿಯಾಗಿ ಕನಕದಾಸರ ಭಾವ ಚಿತ್ರ ಮೆರವಣಿಗೆ ಇತ್ತೀಚೆಗೆ ಜರುಗಿತು.
Vijaya Karnataka Web portrait procession of kanakadasas
ಕನಕದಾಸರ ಭಾವಚಿತ್ರ ಮೆರವಣಿಗೆ


ತುಳಸಿಗೇರಿ ಚಂದನ್ನವರ,ಹನಮಂತ ದೊಡಮನಿ ಹಾಗೂ ಸಂಗಡಿಗರಿಂದ ಮಹಿಳೆಯರ ಡೊಳ್ಳು ಕುಣಿತ ನೋಡುಗರ ಮನ ಸೆಳೆಯಿತು. ಮೆರವಣಿಗೆಯಲ್ಲಿಮುಖಂಡರಾದ ಬಾಬಾಣ್ಣ ಹಿರೇಹೊಳಿ, ಬಿ.ವಿ.ನರಗುಂದ, ಉಮೇಶ ಹಿರೇಹೊಳಿ, ಶಂಕರ ಹಿರೇಹೊಳಿ, ಬಸವರಾಜ ವಾಸನ, ಪ್ರಕಾಶ ಚಂದನ್ನವರ, ಗೂಳಪ್ಪ ಉದರತ್ತಿ, ಯಲ್ಲಪ್ಪ ಚಂದನ್ನವರ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ