ಆ್ಯಪ್ನಗರ

ದುಂದೂರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಗದಗ : ಗದಗ -ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಸಂಗಮೇಶ ತೋಟಪ್ಪ ದುಂದೂರ ಗುರುವಾರ ಅಧಿಕಾರ ಸ್ವೀಕರಿಸಿದರು.

Vijaya Karnataka 24 Jul 2020, 5:00 am
ಗದಗ : ಗದಗ -ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಸಂಗಮೇಶ ತೋಟಪ್ಪ ದುಂದೂರ ಗುರುವಾರ ಅಧಿಕಾರ ಸ್ವೀಕರಿಸಿದರು.
Vijaya Karnataka Web 23SALIM1_25
ಗದಗ -ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಂಗಮೇಶ ದುಂದೂರ ಅಧಿಕಾರ ಸ್ವೀಕರಿಸಿದರು.


ಈ ಸಂದರ್ಭದಲ್ಲಿರೋಣ ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಇತರರು ಉಪಸ್ಥಿತರಿದ್ದು ಅಭಿನಂದಿಸಿದರು.

ಈಶಣ್ಣ ಮುನವಳ್ಳಿ, ರಾಜು ಕುರಡಗಿ, ಶ್ರೀಕಾಂತ ಖಟವಟೆ, ಎಂ.ಎಂ.ಹಿರೇಮಠ, ಕಾಂತಿಲಾಲ ಬನಸಾಲಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್‌.ಲದ್ವಾ, ಪ್ರೇಮನಾಥ ಬಣ್ಣದ, ಮಾಂತೇಶ ನಾಲ್ವಾಡ, ಹನಮಂತಪ್ಪ ಅಳವಂಡಿ, ಶ್ರೀನಿವಾಸ ಹುಬ್ಬಳ್ಳಿ, ತೋಟೊಸಾ ಭಾಂಡಗೆ, ದಶರಥ ಕೊಳ್ಳಿ, ವಿನಾಯಕ ಹಬೀಬ, ವಿಠ್ಠಲ ಭಾಂಡಗೆ, ಮುತ್ತಣ್ಣ ಸಂಗಳದ, ಶಿರಾಜ್‌ ಬಳ್ಳಾರಿ, ಪ್ರಶಾಂತ ನಾಯ್ಕರ, ಅಂಬರೇಶ ಬೆಟಗೇರಿ, ಅರವಿಂದ ಹುಲ್ಲೂರ, ಅರುಣ ಅಣ್ಣಿಗೇರಿ, ರಮೇಶ ಸಜ್ಜಗಾರ, ಲಕ್ಷತ್ರ್ಮಣ ದೊಡ್ಡಮನಿ, ಚಂದ್ರು ತಡಸದ, ಕಿರಣ ಕಲಾಲ, ಅಶೋಕ ಕುಡತಿನಿ, ವೆಂಕಟೇಶ ಹಬೀಬ, ಅಮರ್‌ ಗಡಗಿ, ರಾಹುಲ ಅರಳಿ, ಗಂಗಾಧರ ಹಬೀಬ, ಸಾಗರ ಪವಾರ, ಜಯಶ್ರೀ ಉಗಲಾಟದ, ಶಾರದಾ ಸಜ್ಜನರ, ಜಯಶ್ರೀ ಅಣ್ಣಿಗೇರಿ, ಪಾರ್ವತಿ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ