ಆ್ಯಪ್ನಗರ

ಭ್ರೂಣ ಹತ್ಯೆ ತಡೆಗೆ ಮುಂದಾಗಿ

ಮುಳಗುಂದ: ಮಗಳನ್ನು ಉಳಿಸಿ ಮಗಳನ್ನು ಓದಿಸುವುದರಿಂದ ಸಮಾಜ ಸುಧಾರಣೆ ಹೊಂದುವುದು ಎಂದು ಉಪನ್ಯಾಸಕಿ ಭಾರತಿ ಮಣ್ಣೂರ ಹೇಳಿದರು. ಅವರು ಪಟ್ಟಣದ ಆರ್‌.ಎನ್‌.ದೇಶಪಾಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ

Vijaya Karnataka 30 Jan 2020, 5:00 am
ಮುಳಗುಂದ: ಮಗಳನ್ನು ಉಳಿಸಿ ಮಗಳನ್ನು ಓದಿಸುವುದರಿಂದ ಸಮಾಜ ಸುಧಾರಣೆ ಹೊಂದುವುದು ಎಂದು ಉಪನ್ಯಾಸಕಿ ಭಾರತಿ ಮಣ್ಣೂರ ಹೇಳಿದರು.
Vijaya Karnataka Web preventing fetal killing
ಭ್ರೂಣ ಹತ್ಯೆ ತಡೆಗೆ ಮುಂದಾಗಿ

ಅವರು ಪಟ್ಟಣದ ಆರ್‌.ಎನ್‌.ದೇಶಪಾಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರ್‌.ಎನ್‌.ದೇಶಪಾಂಡೆ ಕಾಲೇಜು ರೆಡ್‌ ಕ್ರಾಸ್‌ ಸಹಯೋಗದಲ್ಲಿಮಗಳನ್ನು ಉಳಿಸಿ ಮಗಳನ್ನು ಓದಿಸಿ ಸಪ್ತಾಹ ಸಮಾರೋಪದಲ್ಲಿಮಾತನಾಡಿದರು. ಎಲ್ಲರಂಗದಲ್ಲಿಯೂ ಹೆಣ್ಣು ಮಕ್ಕಳು ಧೈರ್ಯ ಸಾಮರ್ಥ್ಯದಿಂದ ಮುನ್ನುಗ್ಗುತ್ತಿದ್ದು ಯಾವೂದೇ ಕಾರಣಕ್ಕೂ ಭ್ರೂಣ ಹತ್ಯೆಯಂತಹ ಹೇಯಕೃತ್ಯಕ್ಕೆ ಮುಂದಾಗಬಾರದು ಎಂದರು.

ಪ್ರಾ.ಎ.ಕೆ.ಜಮಾದಾರ,ಕೆ.ವಿ.ನೇತ್ರಾವತಿ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಆರೋಗ್ಯ ಮೇಲ್ವಿಚಾರಕ ವೆಂಕಟೇಶ ಮಹಾಜನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಶಕ್ತಿ ಕೇಂದ್ರ ಮಹಿಳಾ ಕಲ್ಯಾಣಾಧಿಕಾರಿ ಮಧುಶ್ರೀ ಉಪ್ಪಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಹಿಳಾ ಶಕ್ತಿ ಕೇಂದ್ರ ಜಿಲ್ಲಾಸಂಯೋಜಕ ಮುತ್ತಕ್ಕ ವಡ್ಡರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ