ಆ್ಯಪ್ನಗರ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ

ಡಂಬಳ: ರಸ್ತೆಯು ದೀರ್ಘವಾಗಿ ಬಾಳಿಕೆ ಬರುವಂತೆ ಕ್ರಮ ತೆಗೆದುಕೊಳ್ಳಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಹೇಳಿದರು.

Vijaya Karnataka 24 Jan 2020, 7:27 pm
ಡಂಬಳ: ರಸ್ತೆಯು ದೀರ್ಘವಾಗಿ ಬಾಳಿಕೆ ಬರುವಂತೆ ಕ್ರಮ ತೆಗೆದುಕೊಳ್ಳಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಹೇಳಿದರು.
Vijaya Karnataka Web prioritize the holistic development of the sector
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ


ಹೋಬಳಿಯ ವ್ಯಾಪ್ತಿಯ ಹಳ್ಳಿಗುಡಿ,ಹಳ್ಳಿಕೇರಿ,ಪೇಠಾಲೂರ, ಮುರಡಿತಾಂಡ, ಚಿಕ್ಕವಡ್ಡಟ್ಟಿ, ಅತ್ತಿಕಟ್ಟಿ ಗ್ರಾಮದಲ್ಲಿಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕುಡಿಯುವ ನೀರು, ರಸ್ತೆ, ಶಾಲೆಗಳ ಸುಧಾರಣೆ, ಶಿಕ್ಷಣ, ಉದ್ಯೋಗ,ಆರೋಗ್ಯ ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಸುಧಾರಣೆಗೆ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಎಸ್‌.ವಿ ಪಾಟೀಲ, ವೆಂಕನಗೌಡ ಪಾಟೀಲ, ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಫಕ್ಕನಗೌಡ ರಡ್ಡೆರ, ಅಂದಪ್ಪ ಹಾರೂಗೇರಿ, ಪ್ರಕಾಶ ಸಂಕಣ್ಣವರ, ನಾಗರಾಜ ಕಾಟ್ರಹಳ್ಳಿ, ರವಿ ಚವ್ಹಾಣ, ವಿ.ಎಸ್‌ ಯರಾಸಿ, ಬಸವರಾಜ ಸಂಗನಾಳ, ತಹಸೀಲ್ದಾರ ಡಾ.ವೆಂಕಟೇಶ ನಾಯಕ, ಉಪತಹಸೀಲ್ದಾರ ಸಿ.ಕೆ ಬಳೂಟಗಿ, ಕಂದಾಯ ನಿರೀಕ್ಷಕ ಎಂ.ಎ ನದಾಫ, ಶೀರಸ್ತೆದಾರ ಎಸ್‌.ಎಸ್‌. ಬಿಚ್ಚಾಲಿ, ಇಒ ಎಸ್‌.ಎಸ್‌. ಕಲ್ಮನಿ, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ ಉಮಾಪತಿ ಶೆಟ್ಟರ,ಸಿಪಿಐ ಸುಧೀರ ಬೆಂಕಿ, ಎಸ್‌,ಎಸ್‌ ಚನ್ನಳ್ಳಿ, ಎಂ.ಸಿ ಪ್ಯಾಟಿ, ಎಂ.ಬಿ ವೀರನಗೌಡ, ಬಸವರಾಜ ಚನ್ನಳ್ಳಿ, ಸುರೇಶ ಕರಮುಡಿ, ರವಿ ಚಾಕಲಬ್ಬಿ, ನಾಗಪ್ಪ ಜಕರಡ್ಡಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ