ಆ್ಯಪ್ನಗರ

ನೇತ್ರದಾನ ಮಾಡಲು ಮುಂದಾಗಿ

ಲಕ್ಕುಂಡಿ: ಇಲ್ಲಿಯ ಸಮೀಪದ ತಿಮ್ಮಾಪುರದಲ್ಲಿಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಎಂ.ಬಿ ಹುರಳಿಕೊಪ್ಪಿ ಟ್ರಸ್ಟ್‌ ಜಿಲ್ಲಾಅಂಧತ್ವ ನಿವಾರಣಾ ಸಂಸ್ಥೆ ಗದಗ, ಅಶೋಕ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಹಾಗೂ ಗ್ರಾಪಂ ತಿಮ್ಮಾಪುರ ಆಶ್ರಯದಲ್ಲಿಕರಿಯಮ್ಮದೇವಿ ಸಮುದಾಯ ಭವನದಲ್ಲಿಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.

Vijaya Karnataka 19 Oct 2019, 5:00 am
ಲಕ್ಕುಂಡಿ: ಇಲ್ಲಿಯ ಸಮೀಪದ ತಿಮ್ಮಾಪುರದಲ್ಲಿಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಎಂ.ಬಿ ಹುರಳಿಕೊಪ್ಪಿ ಟ್ರಸ್ಟ್‌ ಜಿಲ್ಲಾಅಂಧತ್ವ ನಿವಾರಣಾ ಸಂಸ್ಥೆ ಗದಗ, ಅಶೋಕ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಹಾಗೂ ಗ್ರಾಪಂ ತಿಮ್ಮಾಪುರ ಆಶ್ರಯದಲ್ಲಿಕರಿಯಮ್ಮದೇವಿ ಸಮುದಾಯ ಭವನದಲ್ಲಿಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.
Vijaya Karnataka Web proceed to make eye contact
ನೇತ್ರದಾನ ಮಾಡಲು ಮುಂದಾಗಿ


ಗ್ರಾಪಂ ಅಧ್ಯಕ್ಷೆ ರೇಣವ್ವ ಸೋಮಾಪೂರ ಶಿಬಿರಕ್ಕೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪ ಬಾಬರಿ ಅವರು ಕಣ್ಣು ಮನುಷ್ಯ ದೇಹದಲ್ಲಿಒಂದು ಮುಖ್ಯ ಅಂಗವಾಗಿದೆ. ವಯಸ್ಸಾದಂತೆ ಕಣ್ಣಿನ ಪೊರೆ ಬಂದು ದೃಷ್ಠಿ ದೋಷ ಕಂಡು ಬರುತ್ತದೆ. ಕಣ್ಣಿನ ಕಾಯಿಲೆಗಳು ಬರದಂತೆ ವೈದ್ಯರ ಸಲಹೆ ಪಾಲಿಸಬೇಕು ಎಂದರು. ಸತ್ತ ಮೇಲೆ ಕಣ್ಣನ್ನು ಮಣ್ಣಿನಲ್ಲಿಹಾಕುವುದರ ಬದಲಾಗಿ ನಮ್ಮ ಅಮೂಲ್ಯ ಕಣ್ಣುಗಳನ್ನು ದಾನ ಮಾಡಬೇಕೆಂದರು.ಡಾ. ವರ್ಷಾ ಬಂಗಾರಶೆಟ್ಟರ ನೇತ್ರ ತಪಾಸಣೆ ಮಾಡಿದರು. ಗ್ರಾಪಂ ಸದಸ್ಯರಾದ ಶರಣಪ್ಪ ಜೋಗೀನ, ಈರಮ್ಮ ತಳವಾರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ