ಆ್ಯಪ್ನಗರ

ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಸಭೆ

ಗಜೇಂದ್ರಗಡ : ಹಾವೇರಿ ಲೋಕಸಭೆ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಗೆಲುವಿಗೆ ಎಲ್ಲ ಕಾರ‍್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಹೇಳಿದರು. ಸ್ಥಳೀಯ ಸೇವಾಲಾಲ ಸಮುದಾಯ ಭವನದಲ್ಲಿ ಹಾವೇರಿ ಲೋಕಸಭೆ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.

Vijaya Karnataka 2 Apr 2019, 5:00 am
ಗಜೇಂದ್ರಗಡ : ಹಾವೇರಿ ಲೋಕಸಭೆ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಗೆಲುವಿಗೆ ಎಲ್ಲ ಕಾರ‍್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಹೇಳಿದರು. ಸ್ಥಳೀಯ ಸೇವಾಲಾಲ ಸಮುದಾಯ ಭವನದಲ್ಲಿ ಹಾವೇರಿ ಲೋಕಸಭೆ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
Vijaya Karnataka Web GDG-1GJD1
ಗಜೇಂದ್ರಗಡ ಸೇವಾಲಾಲ ಸಮುದಾಯ ಭವನದಲ್ಲಿ ಹಾವೇರಿ ಲೋಕಸಭೆ ಮತಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಪರ ಪ್ರಚಾರ ಸಭೆಯಲ್ಲಿ ಯಲ್ಲಪ್ಪ ಬಂಕದ, ವೆಂಕಟೇಶ ಬಂಕದ, ಕಳಕಪ್ಪ ನಿಂಗಪ್ಪ ಬಡಿಗೇರ, ಪರಸಪ್ಪ ದಿಂಡೂರ ಕಾಂಗ್ರೆಸ್‌ ಸೇರ್ಪಡೆಯಾದರು.


ಬಿಜೆಪಿಯಿಂದ ಬೇಸತ್ತ ಕಾರ‍್ಯಕರ್ತರು ಕಾಂಗ್ರೆಸ್‌ನÜತ್ತ ಹೆಚ್ಚಿನ ಒಲವು ತೋರಿದ್ದಾರೆ. ಚುನಾವಣೆಯಲ್ಲಿ ಪಕ್ಷ ದ ಅಭ್ಯರ್ಥಿ ಗೆಲ್ಲುವುದು ಖಚಿತ. ಕಾಂಗ್ರೆಸ್‌ ಪಕ್ಷ ವು ಪ್ರಜಾಪ್ರಭುತ್ವದ ತಳಹದಿ ಮೆಲೆ ಕಾರ್ಯ ನಿರ್ವಹಿಸುತ್ತಿದೆ. ತ್ಯಾಗ, ಬಲಿದಾನಗಳ ತತ್ವ ಅಳವಡಿಸಿಕೊಂಡಿದೆ ಎಂದರು.

ಅಭ್ಯರ್ಥಿ ಡಿ.ಆರ್‌. ಪಾಟೀಲ ಪಾಟೀಲ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿಂತನೆ ಕಾರ್ಯಗತ ಗೊಳಿಸುವ ಏಕೈಕ ಪಕ್ಷ ಕಾಂಗ್ರೆಸ್‌. ಜನಸಾಮಾನ್ಯರ ನೋವು, ನಲಿವುಗಳಿಗೆ ಸ್ಪಂದಿಸಿ ಜನರ ಜೀವನಮಟ್ಟ ಮೇಲೆತ್ತುವ ನಿಟ್ಟಿನಲ್ಲಿ ಅನೇಕ ಜನಪರ ಕೆಲಸ ಪಕ್ಷ ಮಾಡಿದೆ ಎಂದರು.

ಮಾಜಿ ಶಾಕ ಜಿ.ಎಸ್‌. ಗಡ್ಡದೇವರಮಠ, ಎಚ್‌.ಎಸ್‌. ಸೋಂಪುರ, ಶಿವರಾಜ ಘೋರ್ಪಡೆ, ಸುಭಾನಸಾಬ ಆರಗಿದ್ದಿ, ರಾಜು ಸಾಂಗ್ಲಿಕರ್‌ ಮಾತನಾಡಿದರು.

ಯಲ್ಲಪ್ಪ ಬಂಕದ, ವೆಂಕಟೇಶ ಬಂಕದ, ಕಳಕಪ್ಪ ನಿಂಗಪ್ಪ ಬಡಿಗೇರ, ಪರಸಪ್ಪ ದಿಂಡೂರ ಕಾಂಗ್ರೆಸ್‌ ಸೇರಿದರು.

ವೀರಣ್ಣಾ ಸೊನ್ನದ, ವೀರಣ್ಣ ಶೆಟ್ಟರ್‌, ರೂಪಾ ಅಂಗಡಿ, ಜಯಶ್ರೀ ಪವಾರ, ಶ್ರೀಧರ ಬಿದರಳ್ಳಿ, ಶ್ರೀಕಾಂತ ಅವಧೂತ, ಮಲ್ಲಮ್ಮಾ ಬಿಚ್ಚೂರ, ನೀಲಮ್ಮಾ ಬಳೂಟಗಿ, ಸುಮಂಗಲಾ ಇಟಗಿ, ಮಂಗಳಾದೇವಿ ದೇಶಮುಖ, ಪ್ರಧಾನ ಕಾರ‍್ಯದರ್ಶಿ ಅನೀಲ ಕರ್ಣಿ, ಅಶೋಕ ಬಾಗಮಾರ, ಶ್ರೀಧರ ಬಿದರಳ್ಳಿ, ಉಮೇಶ ರಾಠೋಡ, ವೆಂಕಟೇಶ ಮುದಗಲ್‌, ಚಂಬಣ್ಣ ಚವಡಿ, ಕೊಟ್ರೇಶ ಚಿಲಕಾ, ವಿ.ಆರ್‌. ಗುಡಿಸಾಗರ, ಮಾರುತಿ ಕಲ್ಲೊಡ್ಡರ್‌, ಎಂ. ಎಚ್‌. ಕೋಲಕಾರ, ವಿ.ಬಿ. ಹಪ್ಪಳದ, ಎಫ್‌.ಎಸ್‌. ಕರಿದುರಗನವರ, ಅಜೀತ ವಂದಕುದರಿ, ಪ್ರಭು ಮೇಟಿ, ಸುಜಾತಾ ಚುಂಚಾ, ಮಕ್ತಂಬಿ ಹಣಗಿ, ರೇಣಕಾ ಮಡಿವಾಳರ, ವಿ.ಬಿ. ಸೋಮಕಟ್ಟಿಮಠ, ಮುರ್ತುಜಾ ಡಾಲಾಯತ್‌, ಶ್ರೀಧರ ಗಂಜಿಗೌಡ್ರ, ಶಶಿಧರ ಹೂಗಾರ, ಹಸನ ತಟಗಾರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ