ಆ್ಯಪ್ನಗರ

ನಿವೇಶನ ನೀಡಲು ಆಗ್ರಹಿಸಿ ಪ್ರತಿಭಟನೆ

ಮುಂಡರಗಿ: ದಲಿತ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಐದು ದಲಿತ ಕುಟುಂಬದವರು ಅಂಬೇಡ್ಕರ ದಲಿತ ಚಳವಳಿ ವೇದಿಕೆ ಆಶ್ರಯದಲ್ಲಿ ತಾಲೂಕಿನ ಗಂಗಾಪುರದ ನಿರಾಶ್ರಿತರು ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Vijaya Karnataka 28 Jul 2020, 5:00 am
ಮುಂಡರಗಿ: ದಲಿತ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಐದು ದಲಿತ ಕುಟುಂಬದವರು ಅಂಬೇಡ್ಕರ ದಲಿತ ಚಳವಳಿ ವೇದಿಕೆ ಆಶ್ರಯದಲ್ಲಿ ತಾಲೂಕಿನ ಗಂಗಾಪುರದ ನಿರಾಶ್ರಿತರು ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web 27MDR2 GANGA DSS_25


ಹಲವು ದಶಕಗಳಿಂದ ಆಶ್ರಯ ಮನೆಗಳಿಲ್ಲದೆ ದಲಿತ ಕುಟುಂಬದವರು ಸಣ್ಣ ಗುಡಿಸಲಿನಲ್ಲಿವಾಸಿಸುತ್ತಿದ್ದಾರೆ. ಮನೆಗಳನ್ನು ನಿರ್ಮಿಸಿಕೊಡಲು ಹಲವು ಬಾರಿ ಗ್ರಾಪಂ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಮನೆಗಳು ದೊರೆಯುತ್ತಿಲ್ಲಎಂದು ಆರೋಪಿಸಿದರು.

ಅಂಬೇಡ್ಕರ ದಲಿತ ಚಳವಳಿ ವೇದಿಕೆ ಅಧ್ಯಕ್ಷ ಲಕ್ಷತ್ರ್ಮಣ ತಗಡಿನಮನಿ, ನಿಂಗಪ್ಪ ಪೂಜಾರ, ಕೆಂಚವ್ವ ತಳಗೇರಿ, ಶಾರವ್ವ ಹರಿಜನ, ನಾಗಮ್ಮ ಹರಿಜನ, ಹನುಮವ್ವ ತಳಗೇರಿ, ರೇಣವ್ವ ತಿಪ್ಪಾಪೂರ, ಮಂಜಪ್ಪ ತಳಗೇರಿ, ಚಂದ್ರಪ್ಪ ತಳಗೇರಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ