ಆ್ಯಪ್ನಗರ

ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಪ್ರತಿಭಟನೆ ಇಂದು

ಮುಂಡರಗಿ: ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿಗದಗ-ಹರಪ್ಪನಹಳ್ಳಿ ರೈಲ್ವೆ ಮಾರ್ಗಕ್ಕೆ ಆಗ್ರಹಿಡಿ. 9ರಂದು ಬೆಳಗ್ಗೆ 11.30 ಕ್ಕೆ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ರಾರ‍ಯಲಿ ಮುಂಡರಗಿ ಪ್ರಮುಖ ಬೀದಿಗಳಲ್ಲಿಹಾಯ್ದು ಮರಳಿ ಗಾಂಧಿ ವೃತ್ತಕ್ಕೆ ಬಂದು ಪ್ರತಿಭಟನೆಯನ್ನು ಮುಕ್ತಾಯಗೊಳ್ಳಲಾಗುವುದು.

Vijaya Karnataka 9 Dec 2019, 5:00 am
ಮುಂಡರಗಿ: ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿಗದಗ-ಹರಪ್ಪನಹಳ್ಳಿ ರೈಲ್ವೆ ಮಾರ್ಗಕ್ಕೆ ಆಗ್ರಹಿಡಿ. 9ರಂದು ಬೆಳಗ್ಗೆ 11.30 ಕ್ಕೆ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ರಾರ‍ಯಲಿ ಮುಂಡರಗಿ ಪ್ರಮುಖ ಬೀದಿಗಳಲ್ಲಿಹಾಯ್ದು ಮರಳಿ ಗಾಂಧಿ ವೃತ್ತಕ್ಕೆ ಬಂದು ಪ್ರತಿಭಟನೆಯನ್ನು ಮುಕ್ತಾಯಗೊಳ್ಳಲಾಗುವುದು.
Vijaya Karnataka Web protest today demanding railway line
ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಪ್ರತಿಭಟನೆ ಇಂದು


ವಿ.ಎಸ್‌. ಗಟ್ಟಿ, ಕೊಟ್ರಗೌಡ ಪಾಟೀಲ,ಯಮನಪ್ಪ ಭಜಂತ್ರಿ, ಅಂದಾನಗೌಡ ಕುಲಕರ್ಣಿ,ಗಂಗಾಧರ ಜಾಡರ್‌,ಶೇಖಪ್ಪ ಬೆಣ್ಣಿಹಳ್ಳಿ,ಬಸಪ್ಪ ವಡ್ಡರ, ಸಂಗಪ್ಪ ಕಂಬಳಿ, ಧ್ರವಕುಮಾರ ಹೂಗಾರ, ಕೃಷ್ಣ ಬಡಿಗೇರ, ಮಂಜುನಾಥಗಂಗಾವತಿ, ದೇವಪ್ಪದೊಡ್ಡಮನಿ ಮುಂತಾದವರು ಪಾಲ್ಗೊಳುವರು ಎಂದು ಸಂಚಾಲಕ ಬಸವರಾಜ ನವಲಗುಂದ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ