ಆ್ಯಪ್ನಗರ

ನಾಳೆ ಬೇಡ ಜಂಗಮ ಹಕ್ಕು ತಿರಸ್ಕಾರದ ವಿರುದ್ಧ ಪ್ರತಿಭಟನೆ

ಗದಗ: ಬೇಡ ಜಂಗಮ ಹಕ್ಕು ತಿರಸ್ಕಾರದ ವಿರುದ್ಧ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ವತಿಯಿಂದ ಜು. 29ರಂದು ಪ್ರತಿಭಟನಾ ರಾರ‍ಯಲಿ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಮುಳಗುಂದ ನಾಕಾ ಅಡವೀಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ.

Vijaya Karnataka 28 Jul 2019, 5:00 am
ಗದಗ: ಬೇಡ ಜಂಗಮ ಹಕ್ಕು ತಿರಸ್ಕಾರದ ವಿರುದ್ಧ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ವತಿಯಿಂದ ಜು. 29ರಂದು ಪ್ರತಿಭಟನಾ ರಾರ‍ಯಲಿ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಮುಳಗುಂದ ನಾಕಾ ಅಡವೀಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ.
Vijaya Karnataka Web protests against denial of rights
ನಾಳೆ ಬೇಡ ಜಂಗಮ ಹಕ್ಕು ತಿರಸ್ಕಾರದ ವಿರುದ್ಧ ಪ್ರತಿಭಟನೆ


ಪ್ರತಿಭಟನೆಯ ನೇತೃತ್ವವನ್ನು ಗುದ್ದಲೀಶ್ವರ ಸ್ವಾಮೀಜಿ ವಹಿಸುವರು. ಷ.ಬ್ರ.ಪಂಚಾಕ್ಷ ರ ಶಿವಾಚಾರ್ಯರು, ಗುರು ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹರ್ಲಾಪುರ, ಫಕ್ಕೀರೇಶ್ವರ ಮಹಾಸ್ವಾಮಿಗಳು ಮಲ್ಲಸಮುದ್ರ ಮತ್ತು ಹರಗುರು ಚರಮೂರ್ತಿಗಳು ಭಾಗವಹಿಸುವರು ಎಂದು ಮಂಜುನಾಥ ಹಳ್ಳೂರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ