ರೋಣ: ತಾಲೂಕು ಆಸ್ಪತ್ರೆ ಸೇರಿದಂತೆ ತಾಲೂಕಿನ ಎಲ್ಲಾಪ್ರಾಥಮಿಕ ಕೇಂದ್ರಗಳಲ್ಲಿದಿನದ 24 ಗಂಟೆ ಕಾಲ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ದೊರೆಯುವಂತಾಗಬೇಕು ಡಾ.ಸತೀಶ ಬಸರಿಗಿಡದ ಹೇಳಿದರು.
ಪಟ್ಟಣದ ಡಾ.ಭೀಮಸೇನ ಜೋಷಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯ ಆವರಣದಲ್ಲಿಗದಗ ಜಿಲ್ಲೆಯ ನೂತನ ಜಿಲ್ಲಾಆರೋಗ್ಯ ಅಧಿಕಾರಿಗಳಾಗಿ ನೇಮಕಗೊಂಡ ನಿಮಿತ್ತ ಆಸ್ಪತ್ರೆಯ ಸಿಬ್ಬಂದಿ,ವೈದ್ಯರು ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ.ಎಚ್.ಎಲ್.ಗಿರಡ್ಡಿ ಮಾತನಾಡಿ, ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ತುಂಬಾ ಪವಿತ್ರವಾಗಿದೆ. ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಕರ್ತವ್ಯವಾಗಿದೆ ಎಂದರು.
ಡಾ.ಬಿ.ಎಸ್.ಭಜಂತ್ರಿ ಮಾತನಾಡಿ, ವೈದ್ಯ ವೃತ್ತಿ ವ್ಯಾಪಾರಿಕರಣದ ಕಡೆಗೆ ಹೋಗುತ್ತಿದೆ ಎಂಬ ಅಪವಾದ ಬರುತ್ತಿದೆ. ವೈದ್ಯರು ಹಣಕಾಸಿನ ಕಡೆ ಗಮನ ಕಡಿಮೆ ಮಾಡಿ, ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದರು.
ಕೆ.ಎ.ಹಾದಿಮನಿ,ಡಾ.ಶಾಹೀನ್ ಭಗವಾನ್, ಡಾ.ರಮೇಶ ದೇವಿಗಿಹಳ್ಳಿ, ಕುಮಾರಸ್ವಾಮಿ ಹಿರೇಮಠ ಇದ್ದರು.
ಪಟ್ಟಣದ ಡಾ.ಭೀಮಸೇನ ಜೋಷಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯ ಆವರಣದಲ್ಲಿಗದಗ ಜಿಲ್ಲೆಯ ನೂತನ ಜಿಲ್ಲಾಆರೋಗ್ಯ ಅಧಿಕಾರಿಗಳಾಗಿ ನೇಮಕಗೊಂಡ ನಿಮಿತ್ತ ಆಸ್ಪತ್ರೆಯ ಸಿಬ್ಬಂದಿ,ವೈದ್ಯರು ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ.ಎಚ್.ಎಲ್.ಗಿರಡ್ಡಿ ಮಾತನಾಡಿ, ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ತುಂಬಾ ಪವಿತ್ರವಾಗಿದೆ. ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಕರ್ತವ್ಯವಾಗಿದೆ ಎಂದರು.
ಡಾ.ಬಿ.ಎಸ್.ಭಜಂತ್ರಿ ಮಾತನಾಡಿ, ವೈದ್ಯ ವೃತ್ತಿ ವ್ಯಾಪಾರಿಕರಣದ ಕಡೆಗೆ ಹೋಗುತ್ತಿದೆ ಎಂಬ ಅಪವಾದ ಬರುತ್ತಿದೆ. ವೈದ್ಯರು ಹಣಕಾಸಿನ ಕಡೆ ಗಮನ ಕಡಿಮೆ ಮಾಡಿ, ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದರು.
ಕೆ.ಎ.ಹಾದಿಮನಿ,ಡಾ.ಶಾಹೀನ್ ಭಗವಾನ್, ಡಾ.ರಮೇಶ ದೇವಿಗಿಹಳ್ಳಿ, ಕುಮಾರಸ್ವಾಮಿ ಹಿರೇಮಠ ಇದ್ದರು.