ಆ್ಯಪ್ನಗರ

ಸಾರ್ವಜನಿಕ ಸಹಭಾಗಿತ್ವ ಮುಖ್ಯ

ಮುಂಡರಗಿ: ಕೊರನಾ ವೈರಸ್‌ ಎಲ್ಲರೂ ಒಟ್ಟಾಗಿ ಓಡಿಸಬೇಕಾಗಿದೆ. ದೇಶ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿಪ್ರಧಾನಿ ಸೇರಿದಂತೆ ತಜ್ಞರು ಆರ್ಥಿಕ ಪುನಶ್ಚೇತನ ಮಾಡಿಕೊಳ್ಳಬೇಕು ಯಾವ ಪ್ಯಾಕೇಜು ಹಮ್ಮಿಕೊಳ್ಳಬೇಕು ಎಂಬ ಚಿಂತನೆ ನಡೆದಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Vijaya Karnataka 26 Apr 2020, 5:00 am
ಮುಂಡರಗಿ: ಕೊರನಾ ವೈರಸ್‌ ಎಲ್ಲರೂ ಒಟ್ಟಾಗಿ ಓಡಿಸಬೇಕಾಗಿದೆ. ದೇಶ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿಪ್ರಧಾನಿ ಸೇರಿದಂತೆ ತಜ್ಞರು ಆರ್ಥಿಕ ಪುನಶ್ಚೇತನ ಮಾಡಿಕೊಳ್ಳಬೇಕು ಯಾವ ಪ್ಯಾಕೇಜು ಹಮ್ಮಿಕೊಳ್ಳಬೇಕು ಎಂಬ ಚಿಂತನೆ ನಡೆದಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
Vijaya Karnataka Web public partnership is important
ಸಾರ್ವಜನಿಕ ಸಹಭಾಗಿತ್ವ ಮುಖ್ಯ


ತಹಸೀಲ್ದಾರ ಕಾರ್ಯಾಲಯದಲ್ಲಿಕೊರೊನಾ ವೈರಸ್‌ ಕೋವಿಡ್‌ 19 ಕೈಗೊಂಡ ಮುಂಜಾಗೃತಾ ಸಭೆಯಲ್ಲಿಮಾತನಾಡಿದರು.

ಶಾಸಕ ರಾಮಣ್ಣ ಲಮಾಣಿ , ತಹಸೀಲ್ದಾರ ಡಾ.ವೆಂಕಟೇಶ ನಾಯ್‌್ಕ, ಡಾ.ಕೆ.ಬಸವರಾಜ, ಸಿಪಿಐ ಸುಧೀರಕುಮಾರ ಬೆಂಕಿ, ಪುರಸಭೆ ಮುಖ್ಯಾಧಿಕಾರಿ ಎಸ್‌.ಎಚ್‌.ನಾಯ್ಕರ್‌, ಎಪಿಎಂಸಿ ಕಾರ್ಯದರ್ಶಿ ದೀಪಾ ಪಾಟೀಲ, ಎಸ್‌.ಎಸ್‌.ಬಿಚ್ಚಾಲಿ, ಡಾ.ಶಂಕರ ಭಾವಿಮನಿ, ಡಾ.ಬಡಿಗೇರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ