ಆ್ಯಪ್ನಗರ

ಮಳೆ,ಬೆಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

ಮುಳಗುಂದ: ಪಟ್ಟಣದ ಕೌಲಪೇಟಿ ಓಣಿಯ ದುರ್ಗಾದೇವಿ ದೇವಸ್ಥಾನದಲ್ಲಿಶುಕ್ರವಾರ ಮಳೆ ಬೆಳೆಗಾಗಿ ರೇಣುಕಾ ಯಲ್ಲಮ್ಮ, ಗ್ರಾಮದೇವತೆ, ದುರ್ಗಾದೇವಿ, ಬನಶಂಕರಿ, ದ್ಯಾಮವ್ವ ಪಟ್ಟಣದ ಎಲ್ಲದೇವಸ್ಥಾನಕ್ಕೆ ರೈತ ಕುಟುಂಬದ ಮಳೆಯರು ಉಡಿ ತುಂಬಿ ಮಳೆ,ಬೆಳೆ ಜತೆಗೆ ಮಾಹಾಮಾರಿ ಕೊರೊನಾ ದೂರವಾಗಲಿ ಎಂದು ಪ್ರಾರ್ಥಿಸಿದರು.

Vijaya Karnataka 30 May 2020, 5:00 am
ಮುಳಗುಂದ: ಪಟ್ಟಣದ ಕೌಲಪೇಟಿ ಓಣಿಯ ದುರ್ಗಾದೇವಿ ದೇವಸ್ಥಾನದಲ್ಲಿಶುಕ್ರವಾರ ಮಳೆ ಬೆಳೆಗಾಗಿ ರೇಣುಕಾ ಯಲ್ಲಮ್ಮ, ಗ್ರಾಮದೇವತೆ, ದುರ್ಗಾದೇವಿ, ಬನಶಂಕರಿ, ದ್ಯಾಮವ್ವ ಪಟ್ಟಣದ ಎಲ್ಲದೇವಸ್ಥಾನಕ್ಕೆ ರೈತ ಕುಟುಂಬದ ಮಳೆಯರು ಉಡಿ ತುಂಬಿ ಮಳೆ,ಬೆಳೆ ಜತೆಗೆ ಮಾಹಾಮಾರಿ ಕೊರೊನಾ ದೂರವಾಗಲಿ ಎಂದು ಪ್ರಾರ್ಥಿಸಿದರು.
Vijaya Karnataka Web 29MUL1_25
ಮುಳಗುಂದದಲ್ಲಿಉತ್ತಮ ಮಳೆಯಾಗಲಿ ಎಂದು ಗ್ರಾಮದ ದೇವಿಗುಡಿಗೆ ಉಡಿ ತುಂಬಿದರು.


ಮುಂಗಾರು ಮಳೆ ಆರಂಭವಾಗುವ ಮುನ್ನ ಉತ್ತಮ ಮಳೆ ಬರಲಿ ಎಂದು ಪ್ರತಿ ವರ್ಷವೂ ಮಂಗಳವಾರ ಅಥವಾ ಶುಕ್ರವಾರ 5 ವಾರಗಳನ್ನು ಶ್ರದ್ಧೆಯಿಂದ ದೇವಿ ಆರಾಧಿಸುವ ಸಾಂಪ್ರದಾಯ ಮೊದಲಿನಿಂದಲೂ ಬಂದಿದ್ದು ಪ್ರಾರ್ಥಿಸುವುದರ ಜತೆಯಲ್ಲಿಜನ ಜಾನುವಾರುಗಳಿಗೆ ರೋಗ ಬಾರದಿರಲಿ ಎಂದು ಭಕ್ತಿಯಿಂದ ದೇವಿ ಪೂಜಿಸಿದರು.

ಅಂತರವೇ ಇರಲಿಲ್ಲ:
ದೇಶಾದ್ಯಾಂತ ಕೊರೊನಾ ದಿನದಿನ ಹೆಚ್ಚಾಗುತ್ತಿದ್ದರೂ ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗ್ರಾಮದ ಎಲ್ಲಗುಡಿಗಳಲ್ಲಿಉಡಿತುಂಬುತ್ತಿರುವುದು ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ