ಆ್ಯಪ್ನಗರ

ಮನೆಗಳಿಗೆ ನುಗ್ಗಿದ ಮಳೆ ನೀರು

ನರಗುಂದ: ತಾಲೂಕಿನ ಭೈನರಹಟ್ಟಿ, ಕೊಣ್ಣೂರು ಭಾಗದಲ್ಲಿಭಾರಿ ಮಳೆ ಸುರಿದಿದ್ದು ಇದರಿಂದ ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡು ಭೈರನಹಟ್ಟಿ ಗ್ರಾಮದ ದೊರೆಸ್ವಾಮಿಮಠಕ್ಕೆ ನೀರು ನುಗ್ಗಿದ್ದು ಹರಣಶಿಕಾರಿ ಮನೆಗಳು ಜಲಾವೃತಗೊಂಡವು.

Vijaya Karnataka 31 Jul 2020, 5:00 am
ನರಗುಂದ: ತಾಲೂಕಿನ ಭೈನರಹಟ್ಟಿ, ಕೊಣ್ಣೂರು ಭಾಗದಲ್ಲಿಭಾರಿ ಮಳೆ ಸುರಿದಿದ್ದು ಇದರಿಂದ ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡು ಭೈರನಹಟ್ಟಿ ಗ್ರಾಮದ ದೊರೆಸ್ವಾಮಿಮಠಕ್ಕೆ ನೀರು ನುಗ್ಗಿದ್ದು ಹರಣಶಿಕಾರಿ ಮನೆಗಳು ಜಲಾವೃತಗೊಂಡವು.
Vijaya Karnataka Web 30NRD2_25
ನರಗುಂದ ತಾಲೂಕು ಭೈರನಹಟ್ಟಿ ದೊರೆಸ್ವಾಮಿಮಠದಕ್ಕೆ ನುಗ್ಗಿದ ನೀರು.


ಮಳೆ ನೀರು ಹರಿದು ದೊರೆಸ್ವಾಮಿ ಮಠದೊಳಗೆ ನುಗ್ಗಿದ್ದು ಗರ್ಭಗುಡಿಯ ಬಾಗಿಲು ಎತ್ತರಕ್ಕೆ ನೀರು ಸಂಗ್ರಹಗೊಂಡಿದ್ದರಿಂದ ಮಠದ ಸರಂಜಾಮುಗಳ ರಕ್ಷಣೆಮಾಡಿ ನೀರು ಹೊರ ಹಾಕಲು ಹರಸಾಹಸ ಪಡುವಂತಾಯಿತು. ನರಗುಂದ ಪಟ್ಟಣದಲ್ಲಿಸಾಧಾರಣೆ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ