ಆ್ಯಪ್ನಗರ

ರಾಜ್ಯೋತ್ಸವ ಕಾರ್ಯಕ್ರಮ 25 ಕ್ಕೆ

ಲಕ್ಷೆತ್ರ್ಮೕಶ್ವರ: ಕನ್ನಡ ನಾಡು ನುಡಿ ಭಾಷೆಗೆ ಹೋರಾಟ ಮಾಡಿಕೊಂಡು ಬಂದಿರುವ ಜಯ ಕರ್ನಾಟಕ ಸಂಘಟನೆ ಪ್ರಥಮ ಭಾರಿಗೆ ತಾಲೂಕಿನಲ್ಲಿಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ನ.25ರಂದು ಮಧ್ಯಾಹ್ನ 2ಕ್ಕೆ ಭಾನು ಮಾರುಕಟ್ಟೆ ಹಾವಳಿ ಹನುಮಂತ ದೇವಸ್ಥಾನ ಹತ್ತಿರ ಜರುಗಲಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಹೇಳಿದರು.

Vijaya Karnataka 21 Nov 2019, 5:00 am
ಲಕ್ಷೆತ್ರ್ಮೕಶ್ವರ: ಕನ್ನಡ ನಾಡು ನುಡಿ ಭಾಷೆಗೆ ಹೋರಾಟ ಮಾಡಿಕೊಂಡು ಬಂದಿರುವ ಜಯ ಕರ್ನಾಟಕ ಸಂಘಟನೆ ಪ್ರಥಮ ಭಾರಿಗೆ ತಾಲೂಕಿನಲ್ಲಿಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ನ.25ರಂದು ಮಧ್ಯಾಹ್ನ 2ಕ್ಕೆ ಭಾನು ಮಾರುಕಟ್ಟೆ ಹಾವಳಿ ಹನುಮಂತ ದೇವಸ್ಥಾನ ಹತ್ತಿರ ಜರುಗಲಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಹೇಳಿದರು.
Vijaya Karnataka Web rajyotsava program for 25th
ರಾಜ್ಯೋತ್ಸವ ಕಾರ್ಯಕ್ರಮ 25 ಕ್ಕೆ


ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಯಾವುದೇ ಜಾತಿ ಭೇದಬಾವವಿಲ್ಲದೇ ಒಂದೆ ನಾಡು ಒಂದೇ ದೇಶ ಎಂದು ನಾನಾ ರಾಜ್ಯದಲ್ಲಿಕನ್ನಡ ಪರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಬ್ಯಾಂಕುಗಳಲ್ಲಿಹೋರ ರಾಜ್ಯದವರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.

ಶ್ರೀ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.ಕೆ.ಎಂ.ಮುಸ್ತಾಫಾ ನೀಮಿ ಸಖಾಫಿ ,ಶಾಸಕ ರಾಮಣ್ಣ ಲಮಾಣಿ ಪಾಲ್ಗೊಳ್ಳುವರು.

ಜಿಲ್ಲಾಅಧ್ಯಕ್ಷ ಹಾಲಪ್ಪ ವರವಿ, ಈಶಪ್ಪ ನಾಯ್ಕರ್‌, ರಮೇಶ ಲಮಾಣಿ, ತಾಲೂಕು ಅಧ್ಯಕ್ಷ ಇಸ್ಮಾಯಿಲ್‌ ಆಡೂರ್‌,ಸದಾನಂದ ನಂದೆಣ್ಣವರ,ಆಲ್ತಾಪ್‌ ಮುಲ್ಲಾ, ರಫೀಕ್‌ ತೋರಗಲ್ಲ,ಮೋಹನ ನಂದೆಣ್ಣವರ,ಪರಮೇಶ ಲಮಾಣಿ,ರಮೇಶ ರಾಠೋಡ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ