ಆ್ಯಪ್ನಗರ

ನ.1ರಂದು ರಾಜ್ಯೋತ್ಸವ ದಿನಾಚರಣೆ

ಮುಂಡರಗಿ: ತಾಲೂಕು ಆಡಳಿತ ವತಿಯಿಂದ ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಅನ್ನದಾನೀಶ್ವರ ಹೈಸ್ಕೂಲ್‌ ಮೈದಾನದಲ್ಲಿನಡೆಯಲಿವೆ. ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸುವರು. ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸುವರು. ಜಿಪಂ

Vijaya Karnataka 29 Oct 2019, 5:00 am
ಮುಂಡರಗಿ: ತಾಲೂಕು ಆಡಳಿತ ವತಿಯಿಂದ ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಅನ್ನದಾನೀಶ್ವರ ಹೈಸ್ಕೂಲ್‌ ಮೈದಾನದಲ್ಲಿನಡೆಯಲಿವೆ.
Vijaya Karnataka Web rajyotsavam day on the 1st
ನ.1ರಂದು ರಾಜ್ಯೋತ್ಸವ ದಿನಾಚರಣೆ

ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸುವರು. ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸುವರು. ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಸಂಸದ ಶಿವಕುಮಾರ ಉದಾಸಿ, ಬಿ.ಎಸ್‌.ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ಎಸ್‌.ವಿ.ಸಂಕನೂರ, ಶಕುಂತಲಾ ಮೂಲಿಮನಿ, ರೇಣುಕಾ ಕೊರ್ಲಹಳ್ಳಿ, ಹೇಮಾವತಿಕನ್ನಾರಿ, ಈರಪ್ಪ ನಾಡಗೌಡ್ರ, ಶಕುಂತಲಾ ಚವ್ಹಾಣ, ಶೋಭಾ ಮೇಟಿ ಮತ್ತು ತಾಪಂ ಇಒ ಎಸ್‌.ಎಸ್‌.ಕಲ್ಮನಿ, ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ ಸೇರಿದಂತೆ ಎಪಿಎಂಸಿ, ಪುರಸಭೆ ಸದಸ್ಯರು, ನಾನಾ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ