ಆ್ಯಪ್ನಗರ

ರಾಣಾ ಪ್ರತಾಪಸಿಂಹ ಜಯಂತ್ಯುತ್ಸವ

ಗದಗ: ಮಹಾರಾಣಾ ಪ್ರತಾಪಸಿಂಹರ ಸ್ವಾಭಿಮಾನಿ ವ್ಯಕ್ತಿತ್ವ ಬೆಳೆಸಿಕೊಳ್ಳುವುದರೊಂದಿಗೆ ಯುವ ಸಮುದಾಯ ದೇಶ ಸೇವೆಯಲ್ಲಿಮುಂದಾಗಬೇಕೆಂದು ರಜಪೂತ ಸಮಾಜದ ಅಧ್ಯಕ್ಷ ಟಿ.ಎಸ್‌.ಜಮಾದಾರ ಹೇಳಿದರು.

Vijaya Karnataka 30 May 2020, 5:00 am
ಗದಗ: ಮಹಾರಾಣಾ ಪ್ರತಾಪಸಿಂಹರ ಸ್ವಾಭಿಮಾನಿ ವ್ಯಕ್ತಿತ್ವ ಬೆಳೆಸಿಕೊಳ್ಳುವುದರೊಂದಿಗೆ ಯುವ ಸಮುದಾಯ ದೇಶ ಸೇವೆಯಲ್ಲಿಮುಂದಾಗಬೇಕೆಂದು ರಜಪೂತ ಸಮಾಜದ ಅಧ್ಯಕ್ಷ ಟಿ.ಎಸ್‌.ಜಮಾದಾರ ಹೇಳಿದರು.
Vijaya Karnataka Web rana pratapasimha jayanththutsava
ರಾಣಾ ಪ್ರತಾಪಸಿಂಹ ಜಯಂತ್ಯುತ್ಸವ


ಬೆಟಗೇರಿಯ ಬಾಲಾಜಿ ದೇವಸ್ಥಾನದಲ್ಲಿರಜಪೂತ ಸಮಾಜ ಹಾಗೂ ರಜಪೂತ ಯುವಕ ಮಂಡಳದಿಂದ ಹಮ್ಮಿಕೊಂಡ ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಹರ 480ನೇ ಜಯಂತಿಯಲ್ಲಿಮಾತನಾಡಿದರು.

ಜೆ.ಕೆ.ಜಮಾದಾರ, ಗಣೇಶ ಮಿಠಡೆ, ಶೇಡುಸಿಂಗ ದೊಡ್ಡಮನಿ, ಗಣೇಶಸಿಂಗ ಬ್ಯಾಳಿ, ಬಲಬೀರಸಿಂಗ ಜಮಾದಾರ, ತುಳಜಾರಾಮಸಿಂಗ ಕಾಟೇವಾಲ, ಮೋಹನಸಿಂಗ ಕಂಪ್ಲಿ, ಸುಭಾಸಸಿಂಗ ರಜಪೂತ, ಸುನೀಲಸಿಂಗ ಲದ್ದಿಗೇರಿ, ಸೂರಜಸಿಂಗ ಜಮಾದಾರ, ರಾಜೇಂದ್ರಸಿಂಗ ಜಮಾದಾರ, ಡಾ.ಭೀಮಸಿಂಗ ಸಮೋರೇಕರ, ವಿರೇಂದ್ರಸಿಂಗ ದೊಡ್ಡಮನಿ, ಹನುಮಾನಸಿಂಗ ದೊಡ್ಡಮನಿ, ಈಶ್ವರಸಿಂಗ ಗಂಗಾವತಿ, ಮನೋಜಸಿಂಗ ಬಾವರೆ, ಮನೋಜಸಿಂಗ ಜಮಾದಾರ, ವಿರೇಂದ್ರಸಿಂಗ ರಜಪೂತ, ವಿನಾಯಕಸಿಂಗ ರಜಪೂತ, ರೋಹಿತಸಿಂಗ ಶೀತಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ