ಆ್ಯಪ್ನಗರ

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ

ಮುಂಡರಗಿ: ಹೆಸರೂರು ಗ್ರಾಮದಲ್ಲಿದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಮಾದಿಗ ಮಹಾಸಭಾ ಪದಾಧಿಕಾರಿಗಳು ಭಾನುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 14 Oct 2019, 5:00 am
ಮುಂಡರಗಿ: ಹೆಸರೂರು ಗ್ರಾಮದಲ್ಲಿದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಮಾದಿಗ ಮಹಾಸಭಾ ಪದಾಧಿಕಾರಿಗಳು ಭಾನುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web request for arrest of accused
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ


ಹೆಸರೂರು ಗ್ರಾಮದ ವ್ಯಕ್ತಿ ಇತರರ ಸಹಾಯದೊಂದಿಗೆ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ದೇಹವನ್ನು ಬಾವಿಯಲ್ಲಿಎಸೆದಿದ್ದಾರೆ. ಕೊಲೆಗೆ ಸಹಕರಿಸಿದವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ ಡಾ.ವೆಂಕಟೇಶ ನಾಯಕ ಮನವಿ ಸ್ವೀಕರಿಸಿದರು.ಎಂ.ಎಂ.ಗುಡಗೇರಿ, ನಾಗರಾಜ ಮೇಗಳಮನಿ, ಎಸ್‌.ಕೆ.ಪೂಜಾರ, ಹನುಮಂತ ಅಣ್ಣಿಗೇರಿ, ನಿಂಗರಾಜ ಹಾಲಿನವರ, ಸಂತೋಷ ಹಿರೇಮನಿ, ರಾಜಾಭಕ್ಷಿ ಬೆಟಗೇರಿ, ಸೋಮಣ್ಣ ತಾಮ್ರಗುಂಡಿ, ಲಕ್ಷತ್ರ್ಮಣ ತಗಡಿನಮನಿ, ಸೋಮಣ್ಣ ಹೈತಾಪೂರ, ರೇಣವ್ವ ಬೆಳಗಟ್ಟಿ, ದೇವಕ್ಕ ಹರಿಜನ, ಗಂಗವ್ವ ಹರಿಜನ, ಶಾರವ್ವ ಬ್ಯಾಲವಾಡಗಿ, ಯಮುನವ್ವ ಜ್ಯಾಲವಾಡಗಿ, ದುರುಗಪ್ಪ ಹರಿಜನ,ರೇವಕ್ಕ ಅನಕುಂಟಿ, ಶಿವಣ್ಣ ದೊಡ್ಡಮನಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ