ಮುಳಗುಂದ: ಅಟಲ್ ಜನ ಸ್ನೇಹಿ ಕೇಂದ್ರದಲ್ಲಿಸುಮಾರು 10ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 2 ಸಾವಿರ ಜನ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕೆಂದು ಪಟ್ಟಣದ ಅಟಲ್ ಜನ ಸ್ನೇಹಿ ಕೇಂದ್ರದ ಉದ್ಯೋಗಿ ಚನ್ನಪ್ಪ.ಎನ್.ಹುಲ್ಲೂರ ಶಾಸಕ ಎಚ್.ಕೆ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಅಟಲ್ ಜನ ಸ್ನೇಹಿ ಕೇಂದ್ರದಲ್ಲಿಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ. ಆದ್ದರಿಂದ ಗ್ರಾಪಂನಲ್ಲಿಡಾಟಾ ಎಂಟ್ರಿ ಆಪ್ರೇಟರ್ಸಗೆ ಯಾವ ರೀತಿ ಖಾಯಂ ನೌಕರ ಎಂದು ಆದೇಶ ನೀಡಿರುವರೊ ಅದೇ ರೀತಿ ನಮ್ಮನ್ನು ಸಹ ಅಟಲ್ ಜೀ ಜನ ಸ್ನೇಹಿ ಸೇವಾ ನೌಕರರು ಎಂದು ಖಾಯಂ ಗೊಳಿಸಬೇಕೆಂದು ಅವರು ಮನವಿಯಲ್ಲಿತಿಳಿಸಿದ್ದಾರೆ.
ಅಟಲ್ ಜನ ಸ್ನೇಹಿ ಕೇಂದ್ರದಲ್ಲಿಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ. ಆದ್ದರಿಂದ ಗ್ರಾಪಂನಲ್ಲಿಡಾಟಾ ಎಂಟ್ರಿ ಆಪ್ರೇಟರ್ಸಗೆ ಯಾವ ರೀತಿ ಖಾಯಂ ನೌಕರ ಎಂದು ಆದೇಶ ನೀಡಿರುವರೊ ಅದೇ ರೀತಿ ನಮ್ಮನ್ನು ಸಹ ಅಟಲ್ ಜೀ ಜನ ಸ್ನೇಹಿ ಸೇವಾ ನೌಕರರು ಎಂದು ಖಾಯಂ ಗೊಳಿಸಬೇಕೆಂದು ಅವರು ಮನವಿಯಲ್ಲಿತಿಳಿಸಿದ್ದಾರೆ.