ಗಜೇಂದ್ರಗಡ : ಗ್ರಾಮದ ಮನೆಗಳಿಂದ ಪೋಲಾಗುವ ಕೊಳಚೆ ನೀರು ಶೇಖರಿಸುವ ಇಂಗುಗುಂಡಿ ನಿರ್ಮಿಸಲು ಗ್ರಾಪಂ ಆಡಳಿತ ಮುಂದಾಗಬೆಕು ಎಂದು ಗ್ರಾಮಸ್ಥರು ಮನವಿ ಮೂಲಕ ಆಗ್ರಹಿಸಿದರು.
ಗ್ರಾಮಸ್ಥ ಮುತ್ತಣ್ಣಾ ಶಂಕ್ರಿ ಮಾತನಾಡಿ, ಗ್ರಾಮದ ನೂರಾರು ಮನೆಗಳಿಂದ ಹೊರ ವಲಯಕ್ಕೆ ಹರಿಯುವ ಚರಂಡಿ ಕೊಳಚೆ ನೀರು ಸಂಗ್ರಹದಿಂದ ಅಂತರ್ಜಲ ವೃದ್ಧಿಯಾಗಲಿದೆ. ಜತಗೆ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿದಂತಾಗಲಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಕ್ರಮ ಕೈಗೊಳ್ಳಲು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಯಮನೂರಸಾಬ ಮುಜಾವರ, ರಮೇಶ ಮಡಿವಾಳರ, ಬಸಪ್ಪ ಮಾಳೆಕೊಪ್ಪ, ಬಾಳಪ್ಪ ಸುಣಗಾರ, ಬಸಪ್ಪ ತಿಳಿಸಿದರು.
ಗ್ರಾಮಸ್ಥ ಮುತ್ತಣ್ಣಾ ಶಂಕ್ರಿ ಮಾತನಾಡಿ, ಗ್ರಾಮದ ನೂರಾರು ಮನೆಗಳಿಂದ ಹೊರ ವಲಯಕ್ಕೆ ಹರಿಯುವ ಚರಂಡಿ ಕೊಳಚೆ ನೀರು ಸಂಗ್ರಹದಿಂದ ಅಂತರ್ಜಲ ವೃದ್ಧಿಯಾಗಲಿದೆ. ಜತಗೆ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿದಂತಾಗಲಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಕ್ರಮ ಕೈಗೊಳ್ಳಲು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಯಮನೂರಸಾಬ ಮುಜಾವರ, ರಮೇಶ ಮಡಿವಾಳರ, ಬಸಪ್ಪ ಮಾಳೆಕೊಪ್ಪ, ಬಾಳಪ್ಪ ಸುಣಗಾರ, ಬಸಪ್ಪ ತಿಳಿಸಿದರು.