ಆ್ಯಪ್ನಗರ

ಗೋಶಾಲೆ ತೆರೆಯಲು ಮನವಿ

ಗದಗ : ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಶುಕ್ರವಾರ ಕೃಷಿ ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಪ್ರತಿ ತಾಲೂಕು ಹಾಗೂ ಹೊಬಳಿಗಳಲ್ಲಿ ಗೋಶಾಲೆ ತೆರೆಯಬೇಕು. ಜಾನುವಾರುಗಳಿಗೆ ಮೇವಿನ ವಿತರಣೆ ಮಾಡಬೇಕು. ಬೆಳೆ ನಷ್ಟ ಪರಿಹಾರ ಬೇಗನೆ ನೀಡಬೇಕು. ಫಸಲ್‌ ಭೀಮಾ ಯೋಜನೆ

Vijaya Karnataka 29 Dec 2018, 5:00 am
ಗದಗ : ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಶುಕ್ರವಾರ ಕೃಷಿ ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಪ್ರತಿ ತಾಲೂಕು ಹಾಗೂ ಹೊಬಳಿಗಳಲ್ಲಿ ಗೋಶಾಲೆ ತೆರೆಯಬೇಕು. ಜಾನುವಾರುಗಳಿಗೆ ಮೇವಿನ ವಿತರಣೆ ಮಾಡಬೇಕು. ಬೆಳೆ ನಷ್ಟ ಪರಿಹಾರ ಬೇಗನೆ ನೀಡಬೇಕು. ಫಸಲ್‌ ಭೀಮಾ ಯೋಜನೆ ಪರಿಹಾರ ನೀಡಬೇಕು. ನೀರಿನ ಸರಬರಾಜು ಕುರಿತು ನೀರಿನ ಸಮಸ್ಯೆ ಹೊಂದಿರುವ ಗ್ರಾಮಗಳ ಬಗ್ಗೆ ಗಮನ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
Vijaya Karnataka Web request to open goshala
ಗೋಶಾಲೆ ತೆರೆಯಲು ಮನವಿ


ಬಸವರಾಜ ಸಜ್ಜನರ, ಚಂದ್ರಪ್ಪ ಹೊಸಮನಿ, ಇಸ್ಮಾಯಿಲ್‌ ಕದಡಿ, ಮಲ್ಲಪ್ಪ ಡೊಳ್ಳಿನ, ಹಸನಸಾಬ್‌ ಅಸುಂಡಿ, ಶರಣಪ್ಪ ಜಂತ್ಲಿ, ರಮೇಶ ಕೋಳಿವಾಡ, ಭರಮಪ್ಪ ಕಿಲಾರಿ, ವಿನೋದಕುಮಾರ ಹನನೆ, ಶಂಕ್ರಪ್ಪ ರೊಟ್ಟಿಗವಾಡ, ಬಸವರಾಜ ಅಂದಲಗಿ, ಸಿ.ಎನ್‌.ಆಯೆಟ್ಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ