ಆ್ಯಪ್ನಗರ

ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಆಗ್ರಹ

ಮುಂಡರಗಿ: ಸರಕಾರ ಕೊರೊನಾ ತಡೆಗಟ್ಟಲು ಸತತ ಪ್ರಯತ್ನ ನಡೆಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿಕಾರ್ಯನಿರ್ವಹಿಸುತ್ತಿರುವ ವಾರಿಯರ್ಸ್‌ ಮತ್ತು ವೈದ್ಯರ ಮೇಲೆ ಹಲ್ಲೆಮಾಡಿದ ಪಾದರಾಯನಪುರ ಕೆಲವು ಜನರು ನಡೆಸಿದ ಕೃತ್ಯ ಖಂಡನೀಯ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.

Vijaya Karnataka 21 Apr 2020, 5:00 am
ಮುಂಡರಗಿ: ಸರಕಾರ ಕೊರೊನಾ ತಡೆಗಟ್ಟಲು ಸತತ ಪ್ರಯತ್ನ ನಡೆಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿಕಾರ್ಯನಿರ್ವಹಿಸುತ್ತಿರುವ ವಾರಿಯರ್ಸ್‌ ಮತ್ತು ವೈದ್ಯರ ಮೇಲೆ ಹಲ್ಲೆಮಾಡಿದ ಪಾದರಾಯನಪುರ ಕೆಲವು ಜನರು ನಡೆಸಿದ ಕೃತ್ಯ ಖಂಡನೀಯ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
Vijaya Karnataka Web request to punish the guilty
ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಆಗ್ರಹ


ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಈ ದೌರ್ಜನ್ಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ