ಗಜೇಂದ್ರಗಡ : ಪಟ್ಟಣದಲ್ಲಿಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಭೆ ನಡೆಯಿತು. ತಾಲೂಕ ಕೇಂದ್ರವಾಗಿರುವ ಗಜೇಂದ್ರಗಡದಲ್ಲಿಎಲ್ಐಸಿ ನೂತನ ಶಾಖೆ ಪ್ರಾರಂಭಿಸಲು ಏಜೆಂಟರು ಮನವಿ ಮಾಡಿದರು. ಧಾರವಾಡ ವಿಭಾಗಾಧಿಕಾರಿ ಎಚ್.ಕೆ. ರವಿಕಿರಣ, ಮಾರುಕಟ್ಟೆ ಪ್ರಬಂಧಕ ರಾಜೇಶ ಮುಧೋಳ ಯೋಜನೆಗಳ ಕುರಿತು ವಿವರಣೆ ನೀಡಿದರು.
ಮಾರಾಟ ವ್ಯವಸ್ಥಾಪಕ ಜಿ.ಎನ್. ಭಟ್, ವಿ.ವೆಂಕಟರಮಣ, ರೋಣ ಶಾಖಾಧಿಕಾರಿ ಎಂ.ಬಿ. ಪಾಟೀಲ, ಶರಣಪ್ಪ ಕಂಬಳಿ, ಮನೋಹರ ನಾಯಕ, ಎಸ್.ಬಿ. ದೊಡ್ಡಮನಿ, ಪ್ರತಿನಿಧಿಗಳಾದ ಗಿರೀಶ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಎ.ಎಂ. ದಾಳವಾಯಿ, ಎಫ್.ಎಚ್. ನಾಶಿಪುಡಿ, ವಾಸುದೇವ ಪವಾರ, ಬೆಳಗಾಂಕರ್, ಸಂಜೀವ ಜೋಶಿ, ಆನಂದ ಕುಲಕರ್ಣಿ, ಮಂಜುನಾಥ ತೇಜಿ, ಎಸ್.ಎಲ್. ಲಿಂಗನಗೌಡ್ರ ಇತರರಿದ್ದರು.
ಮಾರಾಟ ವ್ಯವಸ್ಥಾಪಕ ಜಿ.ಎನ್. ಭಟ್, ವಿ.ವೆಂಕಟರಮಣ, ರೋಣ ಶಾಖಾಧಿಕಾರಿ ಎಂ.ಬಿ. ಪಾಟೀಲ, ಶರಣಪ್ಪ ಕಂಬಳಿ, ಮನೋಹರ ನಾಯಕ, ಎಸ್.ಬಿ. ದೊಡ್ಡಮನಿ, ಪ್ರತಿನಿಧಿಗಳಾದ ಗಿರೀಶ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಎ.ಎಂ. ದಾಳವಾಯಿ, ಎಫ್.ಎಚ್. ನಾಶಿಪುಡಿ, ವಾಸುದೇವ ಪವಾರ, ಬೆಳಗಾಂಕರ್, ಸಂಜೀವ ಜೋಶಿ, ಆನಂದ ಕುಲಕರ್ಣಿ, ಮಂಜುನಾಥ ತೇಜಿ, ಎಸ್.ಎಲ್. ಲಿಂಗನಗೌಡ್ರ ಇತರರಿದ್ದರು.