ಆ್ಯಪ್ನಗರ

ನಿವೃತ್ತ ನೌಕರರ,ಹಿರಿಯ ನಾಗರಿಕರ ಸಭೆ

ಹೊಳೆಆಲೂರ : ನಾವೆಲ್ಲರೂ ಒಂದೇ ಮನಸ್ಸಿನಿಂದ ಸಂಘದ ಏಳ್ಗೆಗಾಗಿ ಶ್ರಮಿಸಬೇಕು. ಹಿರಿಯ ನಾಗರಿಕರ ಈ ಸಂಘದ ಆಡಳಿತ ಮಂಡಳಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರ ಸೇವೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಗಣ್ಯ ವ್ಯಾಪರಸ್ಥ ವೀರಪ್ಪ ಸಾಸಳ್ಳಿ ಹೇಳಿದರು.

Vijaya Karnataka 2 Apr 2019, 5:00 am
ಹೊಳೆಆಲೂರ : ನಾವೆಲ್ಲರೂ ಒಂದೇ ಮನಸ್ಸಿನಿಂದ ಸಂಘದ ಏಳ್ಗೆಗಾಗಿ ಶ್ರಮಿಸಬೇಕು. ಹಿರಿಯ ನಾಗರಿಕರ ಈ ಸಂಘದ ಆಡಳಿತ ಮಂಡಳಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರ ಸೇವೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಗಣ್ಯ ವ್ಯಾಪರಸ್ಥ ವೀರಪ್ಪ ಸಾಸಳ್ಳಿ ಹೇಳಿದರು.
Vijaya Karnataka Web retired employees senior citizens meeting
ನಿವೃತ್ತ ನೌಕರರ,ಹಿರಿಯ ನಾಗರಿಕರ ಸಭೆ


ಅವರು ಊರಿನ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘವು ಯಚ್ಚರೇಶ್ವರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಭೆಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.

ಗೌರವ ಅಧ್ಯಕ್ಷ ಎಂ.ಎನ್‌. ಪಾಯಪ್ಪಗೌಡರ ,ಎಸ್‌.ಎಸ್‌. ಪಟ್ಟಣಶೆಟ್ಟಿ , ಪಿ.ಡಿ. ಶೇಬನ್ನವರ ಮಾತನಾಡಿದರು. ಎಂ.ಬಿ. ಸೊಮನಕಟ್ಟಿ ಸ್ವಾಗತಿಸಿದರು. ಸಂಗಪ್ಪ ಅಂಗಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ