ಆ್ಯಪ್ನಗರ

ವಿದ್ಯಾರ್ಥಿಗಳಿಂದ ರಂಗೋಲಿ ಸ್ಪರ್ಧೆ

ಗಜೇಂದ್ರಗಡ : ಸ್ಥಳೀಯ ಎಸ್‌.ಎಂ. ಭೂಮರೆಡ್ಡಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಕುರಿತ ರಂಗೋಲಿ ಸ್ಪರ್ಧೆಯಲ್ಲಿ ಮನುಷ್ಯನ ವಿವಿಧ ಅಂಗಗಳನ್ನು ರಂಗೋಲಿಯಲ್ಲಿ ಚಿತ್ರಿಸಿರುವದು ಆಕರ್ಷಿಸಿತು.

Vijaya Karnataka 25 Dec 2018, 5:00 am
ಗಜೇಂದ್ರಗಡ : ಸ್ಥಳೀಯ ಎಸ್‌.ಎಂ. ಭೂಮರೆಡ್ಡಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಕುರಿತ ರಂಗೋಲಿ ಸ್ಪರ್ಧೆಯಲ್ಲಿ ಮನುಷ್ಯನ ವಿವಿಧ ಅಂಗಗಳನ್ನು ರಂಗೋಲಿಯಲ್ಲಿ ಚಿತ್ರಿಸಿರುವದು ಆಕರ್ಷಿಸಿತು.
Vijaya Karnataka Web GDG-24GJD7
ಗಜೇಂದ್ರಗಡ ಎಸ್‌.ಎಂ. ಭೂಮರೆಡ್ಡಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ರಂಗೋಲಿ ಸ್ಪರ್ಧೆಯಲ್ಲಿ ಮನುಷ್ಯನ ವಿವಿಧ ಅಂಗಗಳನ್ನು ರಂಗೋಲಿಯಲ್ಲಿ ಚಿತ್ರಿಸಿರುವದು ಆಕರ್ಷಿಸಿತು.


195 ವಿದ್ಯಾರ್ಥಿಗಳ 30 ತಂಡಗಳು ಮಾನವನ ವಿವಿಧ ದೇಹ ಅಂಗಗಳಾದ ಹೃದಯ, ಕಿಡ್ನಿ, ಸಣ್ಣಕರಳು, ಲೀವರ ಸೇರಿದಂತೆ ವಿವಿಧ ಆಕೃತಿ ಚಿತ್ತಾರ ರಂಗೋಲಿ ಮನ ಸೆಳೆದವು. ಪ್ರಧಾನ ಗುರುಮಾತೆ ಎಂ.ಟಿ. ಕುಲಕರ್ಣಿ, ಉಪನ್ಯಾಸಕಿ ಜ್ಯೋತಿ ಗದಗ ಮಾತನಾಡಿದರು. ಸಾವಿತ್ರ ತಳವಾರ, ವಿಜಯಲಕ್ಷ್ಮಿ ಚಳಗೇರಿ, ಸಿ.ಎಸ್‌. ಮೂರಸಿಳ್ಳಿ, ಡಿ.ಎಸ್‌. ಭಜಂತ್ರಿ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ