ಆ್ಯಪ್ನಗರ

ರೋಟರಿ ಪದಾಧಿಕಾರಿಗಳ ಪದಗ್ರಹಣ

ಗಜೇಂದ್ರಗಡ : ಸ್ಥಳೀಯ ಜಗದಂಬಾ ದೇವಸ್ಥಾನದಲ್ಲಿ ರೋಟರಿ ಸಂಸ್ಥೆ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ನಡೆಯಿತು. ರೋಟರಿ ಜಿಲ್ಲಾ ಕಾರ‍್ಯದರ್ಶಿ ಡಾ. ಪ್ರಹ್ಲಾದ ಹುಯಿಲಗೊಳ ನೂತನ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ, ಕಾರ‍್ಯದರ್ಶಿ ರಿತೇಶ ಮೆಹರವಾಡೆ, ಖಜಾಂಚಿ ಗಣೇಶ ರಾಯಬಾಗಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Vijaya Karnataka 20 Jul 2019, 5:00 am
ಗಜೇಂದ್ರಗಡ : ಸ್ಥಳೀಯ ಜಗದಂಬಾ ದೇವಸ್ಥಾನದಲ್ಲಿ ರೋಟರಿ ಸಂಸ್ಥೆ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ನಡೆಯಿತು.
Vijaya Karnataka Web rotary officials oath
ರೋಟರಿ ಪದಾಧಿಕಾರಿಗಳ ಪದಗ್ರಹಣ

ರೋಟರಿ ಜಿಲ್ಲಾ ಕಾರ‍್ಯದರ್ಶಿ ಡಾ. ಪ್ರಹ್ಲಾದ ಹುಯಿಲಗೊಳ ನೂತನ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ, ಕಾರ‍್ಯದರ್ಶಿ ರಿತೇಶ ಮೆಹರವಾಡೆ, ಖಜಾಂಚಿ ಗಣೇಶ ರಾಯಬಾಗಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನಂತರ ಅವರು ಮಾತನಾಡಿ, ಸಹೋದರತ್ವ ರೋಟರಿ ಮುಖ್ಯ ಧ್ಯೆಯವಾಗಿದೆ ಎಂದರು. ಗುರುಪಾದಪ್ಪ ಹಾನಗಲ್‌,ಬಾಬು ಕಾತರಕಿ, ಶರಣಬಸವ ಮೆಣಸಿನಕಾಯಿ, ಶೇಖಣ್ಣ ಚೋಳಿನ, ಸೊಮು ಮೆಹರವಾಡೆ, ಎ.ಕೆ. ಒಂಟಿ, ಆರ್‌.ಎಂ. ರಾಯಬಾಗಿ, ಗಿರೀಶ ಕುಲಕರ್ಣಿ, ಜಗದೀಶ ಕನಕೇರಿ, ವಿಶಾÇ ಕಡ್ಡಿ, ಎಂ. ಎಸ್‌. ಹಿರೇಮನಿ, ಶೇಖರ ಅಂಗಡಿ, ಎಂ.ಎಸ್‌. ಜೀರೆ, ಅಶೋಕ ಶೆಟ್ಟರ್‌, ಎಚ್‌.ಎನ್‌. ನಾಯ್ಕರ, ಪಿ.ಬಿ. ಧಲಬಂಜನ, ಅಶೋಕ ಮುದೇನೂರ, ಶೇಖರ, ಐ.ಎ. ರೇವಡಿ, ಪ್ರದೀಪ ಜರತಾರೆ, ಡಿ.ಎನ್‌. ರಾಯಬಾಗಿ, ರಮೇಶ ಮಾರನಬಸರಿ, ಬಾಬು ನಾವಡೆ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ