ಆ್ಯಪ್ನಗರ

ರೊಟರಿ ಅಧಿಕಾರ ಹಸ್ತಾಂತರ ಸಭೆ ಇಂದು

ಗಜೇಂದ್ರಗಡ : ಸ್ಥಳೀಯ ಶ್ರೀ ಜಗದಂಬಾ ದೇವಸ್ಥಾನದಲ್ಲಿ ರೋಟರಿ ಸಂಸ್ಥೆ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ಜು. 18 ರಂದು ಸಂಜೆ 6 ಕ್ಕೆ ನಡೆಯಲಿದೆ.

Vijaya Karnataka 18 Jul 2019, 5:00 am
ಗಜೇಂದ್ರಗಡ : ಸ್ಥಳೀಯ ಶ್ರೀ ಜಗದಂಬಾ ದೇವಸ್ಥಾನದಲ್ಲಿ ರೋಟರಿ ಸಂಸ್ಥೆ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ ಜು. 18 ರಂದು ಸಂಜೆ 6 ಕ್ಕೆ ನಡೆಯಲಿದೆ.
Vijaya Karnataka Web rotary power transfers meeting today
ರೊಟರಿ ಅಧಿಕಾರ ಹಸ್ತಾಂತರ ಸಭೆ ಇಂದು


ರೋಟರಿ ಜಿಲ್ಲಾ ಕಾರ‍್ಯದರ್ಶಿ ಡಾ. ಪ್ರಹ್ಲಾದ ಹಯಿಲಗೊಳ ನೂತನ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ, ಕಾರ‍್ಯದರ್ಶಿ ರಿತೇಶ ಮೆಹರವಾಡೆ, ಖಜಾಂಚಿ ಗಣೇಶ ರಾಯಬಾಗಿ ಅವರಿಗೆ ಅಧಿಕಾರ ಹಸ್ತಾಂತರಿಸುವರು.

ಗುರುಪಾದಪ್ಪ ಹಾನಗಲ್‌, ಬಾಬು ಕಾತರಕಿ, ಶರಣಬಸವ ಮೆಣಸಿನಕಾಯಿ, ಶೇಖಣ್ಣಾ ಚೊಳಿನ, ಸೊಮು ಮೆಹರವಾಡೆ, ಎ.ಕೆ. ಒಂಟಿ, ಆರ್‌.ಎಂ. ರಾಯಬಾಗಿ, ಗಿರೀಶ ಕುಲಕರ್ಣಿ, ಜಗದೀಶ ಕನಕೇರಿ, ವಿಶಾಲ್‌ ಕಡ್ಡಿ, ಎಂ.ಎಸ್‌. ಹಿರೇಮನಿ, ಸಿದ್ದಪ್ಪ ಬಮಡಿ, ಶೆಖರ ಅಂಗಡಿ, ಎಮ್‌.ಎಸ್‌. ಜೀರೆ, ಅಶೋಕ ಶೆಟ್ಟರ್‌, ಎಚ್‌.ಎನ್‌. ನಾಯ್ಕರ್‌, ಪಿ.ಬಿ. ಧಲಬಂಜನ, ಅಶೋಕ ಮುದೇನೂರ, ಶೆಖರ ಟಿ.ಎಚ್‌., ಐ.ಆರ್‌. ರೇವಡಿ, ಪ್ರದೀಪ ಜರತಾರೆ, ಡಿ.ಎನ್‌. ರಾಯಬಾಗಿ, ರಮೇಶ ಮಾರನಬಸರಿ, ಬಾಬು ನಾವಡೆ ಇನ್ನಿತರು ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ