ಆ್ಯಪ್ನಗರ

ಪುಟ್ಟರಾಜ ಗವಾಯಿಗಳಿಗೆ ನಮನ

ಕೊಣ್ಣೂರ: ಸಮೀಪದ ಶಿರೋಳದ ಶ್ರೀ ಮರಡಿ ಮಾರುತಿ ಹತ್ತಿರವಿರುವ ಮರಡಿ ಮಾರುತಿ ಹೋಟೆಲ್‌ನಲ್ಲಿಪಂ.ಪುಟ್ಟರಾಜ ಗವಾಯಿಗಳ 9ನೇ ಪುಣ್ಯ ಸ್ಮರಣೋತ್ಸವ ನಡೆಯಿತು.

Vijaya Karnataka 10 Sep 2019, 5:00 am
ಕೊಣ್ಣೂರ: ಸಮೀಪದ ಶಿರೋಳದ ಶ್ರೀ ಮರಡಿ ಮಾರುತಿ ಹತ್ತಿರವಿರುವ ಮರಡಿ ಮಾರುತಿ ಹೋಟೆಲ್‌ನಲ್ಲಿಪಂ.ಪುಟ್ಟರಾಜ ಗವಾಯಿಗಳ 9ನೇ ಪುಣ್ಯ ಸ್ಮರಣೋತ್ಸವ ನಡೆಯಿತು.
Vijaya Karnataka Web salutation to puttaraja gavai
ಪುಟ್ಟರಾಜ ಗವಾಯಿಗಳಿಗೆ ನಮನ


ಹೊಟೇಲ್‌ ಮಾಲಿಕ, ಗಾನಯೋಗಿ ಪುಟ್ಟರಾಜ ಗವಾಯಿಗಳ ಪರಮ ಭಕ್ತ ತನ್ನ ಹೋಟೆಲ್‌ನಲ್ಲಿಪ್ರತಿ ವರ್ಷ ಗವಾಯಿಗಳಿಗೆ ನಮನ ಸಲ್ಲಿಸುವ ಕಾರ್ಯ ಆಯೋಜಿಸಿರುತ್ತಾರೆ.

ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹೋಟೆಲ್‌ನಲ್ಲಿಬೆಳಗ್ಗೆ ಗವಾಯಿಗಳ ಭಾವ ಚಿತ್ರಕ್ಕೆ ರುದ್ರಾಭೀಷೇಕ, ಮಂಗಳಾರುತಿ ನೆರೆವೇರಿತು. ನಂತರ ಬಂದ ಭಕ್ತರಿಗೆ ಪ್ರಸಾದ ವ್ಯವಸ್ತೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿವಿನಾಯಕ ಚವಡಿ, ಅಭೀಷೇಕ ಮೆಣಸಗಿ, ಮುತ್ತಣ್ಣ ದಿಂಡಿ, ಬಸವರಾಜ ನರಗುಂದ, ಬಸಯ್ಯ ಸರಗಣಾಚಾರಿ , ಡಂಬಳ ಸರ್‌ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ