ಆ್ಯಪ್ನಗರ

ಸತ್ಯನಾರಾಯಣ ಪೂಜೆ,ಒಕ್ಕೂಟಗಳ ಪದಗ್ರಹಣ

ಮುಳಗುಂದ :ಪಟ್ಟಣದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿನ.30 ರಂದು ಬೆಳಗ್ಗೆ 6ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 10 ಕ್ಕೆ ಮುಳಗುಂದ, ಚಿಂಚಲಿ,ನೀಲಗುಂದ,ಕಲ್ಲೂರ ಗ್ರಾಮಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

Vijaya Karnataka 28 Nov 2019, 5:00 am
ಮುಳಗುಂದ :ಪಟ್ಟಣದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿನ.30 ರಂದು ಬೆಳಗ್ಗೆ 6ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 10 ಕ್ಕೆ ಮುಳಗುಂದ, ಚಿಂಚಲಿ,ನೀಲಗುಂದ,ಕಲ್ಲೂರ ಗ್ರಾಮಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಹೋಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಅಭಿನವ ಬೂದೀಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಯಾಗಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕ ಶಿವಾನಂದ ಆಚಾರ್ಯ, ಆರ್‌.ಎನ್‌.ದೇಶಪಾಂಡೆ, ಎಸ್‌.ಎಂ.ನೀಲಗುಂದ, ಡಾ.ಎಸ್‌.ಸಿ. ಚವಡಿ, ಜಿಪಂ ಸದಸ್ಯ ಹನುಮಂತಪ್ಪ ಪೂಜಾರ, ಪಿಎಸ್‌ಐ ಶಿವರಾಜ ದರಿಗೋಣ, ತಾಪಂ ಸದಸ್ಯ ಮುತ್ತಪ್ಪ ದೊಡ್ಡಮನಿ, ಪಪಂ ಮುಖ್ಯಾಧಿಕಾರಿ ಎಂ.ಎಸ್‌.ಬೆಂತೂರ, ಚಿಂಚಲಿ ಗ್ರಾಪಂ ಅಧ್ಯಕ್ಷ ದೀಪಾ ಕುಲಕರ್ಣಿ, ಮಾಜಿ ಗ್ರಾಪಂ ಸದಸ್ಯ ಪಕ್ಕೀರಪ್ಪ ಹಿರೇಮನಿ, ವೀರುಪಾಕ್ಷಪ್ಪ ಕಣವಿ ಭಾಗವಹಿಸುವುರೆಂದು ಕ್ಷೇ.ಧ.ಗ್ರಾ.ಯೋ. ಮುಳಗುಂದ ವಲಯ ಮೇಲ್ವಿಚಾರಕ ರಾಜು.ಎಚ್‌.ಎಲ್‌ ತಿಳಿಸಿದ್ದಾರೆ.
Vijaya Karnataka Web satyanarayana puja the phrase of unions
ಸತ್ಯನಾರಾಯಣ ಪೂಜೆ,ಒಕ್ಕೂಟಗಳ ಪದಗ್ರಹಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ