ಆ್ಯಪ್ನಗರ

ಶಾಲಾ ಸಂಸತ್‌ ರಚನೆ

ಅಡವಿಸೋಮಾಪೂರ : ಇಲ್ಲಿಯ ಸಣ್ಣತಾಂಡೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್‌ ರಚಿಸಲು ಮಕ್ಕಳಿಂದ ಚುನಾವಣೆ ಮಾಡುವ ಮೂಲಕ ರಚಿಸಲಾಯಿತು.

Vijaya Karnataka 29 Jul 2019, 5:00 am
ಅಡವಿಸೋಮಾಪೂರ : ಇಲ್ಲಿಯ ಸಣ್ಣತಾಂಡೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್‌ ರಚಿಸಲು ಮಕ್ಕಳಿಂದ ಚುನಾವಣೆ ಮಾಡುವ ಮೂಲಕ ರಚಿಸಲಾಯಿತು.
Vijaya Karnataka Web school parliamentary structure
ಶಾಲಾ ಸಂಸತ್‌ ರಚನೆ


ಪೂಜಾ ಲಮಾಣಿ (ಪ್ರಧಾನಮಂತ್ರಿ), ರಘು ಲಮಾಣಿ (ಮುಖ್ಯಮಂತ್ರಿ), ಮಹಾಲಕ್ಷ್ಮೀ ಜಡಿ (ಹಣಕಾಸು ಮಂತ್ರಿ), ಲಕ್ಷ್ಮೀ ಲಮಾಣಿ (ಪರಿಸರ ಮಂತ್ರಿ), ಮಂಜುನಾಥ ಲಮಾಣಿ (ಸ್ವಚ್ಚತಾ ಮಂತ್ರಿ), ಯುವರಾಜ ಲಮಾಣಿ (ಕ್ರೀಡಾಮಂತ್ರಿ), ರಾಹುಲ ಲಮಾಣಿ (ಆರೋಗ್ಯ ಮಂತ್ರಿ), ಉದಯ ಲಮಾಣಿ (ಶಿಕ್ಷ ಣಮಂತ್ರಿ), ರಾಹುಲ ಲಮಾಣಿ (ಪ್ರವಾಸ ಮಂತ್ರಿ), ಪ್ರದೀಪ ಲಮಾಣಿ (ಸಾಂಸ್ಕೃತಿಕ ಮಂತ್ರಿ) ಯಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಧನಸಿಂಗ್‌ ಲಮಾಣಿ, ಉಪಾಧ್ಯಕ್ಷೆ ಸವಿತಾ ನಾಯಕ, ಶಾಲಾ ಪ್ರಧಾನ ಗುರು ಮಲ್ಲೇಶ ಡಿ.ಎಚ್‌. ಎಲ್‌.ವಿ. ನಂದೆಪ್ಪನವರ, ಎಸ್‌.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ ಸಸಿಗಳನ್ನು ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ