ಆ್ಯಪ್ನಗರ

ಎಸ್‌ಡಿಎಂಸಿ ಅಧ್ಯಕ್ಷರಾಗಿ ರೊಕ್ಕದ ಕಟ್ಟಿ ಆಯ್ಕೆ

ಮುಳಗುಂದ: ಪಟ್ಟಣದ ಸರಕಾರಿ ಉರ್ದು ಪ್ರೌಡಶಾಲೆಯಲ್ಲಿನಡೆದ ಸಭೆಯಲ್ಲಿಶಾಲಾ ಅಭಿವೃದ್ಧಿ ಸಮಿತಿಯ ರಚನೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಎ.ಎಚ್‌.ರೊಕ್ಕದಕಟ್ಟಿ, ಉಪಾಧ್ಯಕ್ಷರಾಗಿ ಜಿ.ಎಂ.ಡಾಲಾಯತ, ಸದಸ್ಯರಾದ ಡಿ.ಎಂ.ಕರ್ನಾಚಿ, ಎನ್‌.ಎ.ಕಮತಗಿ. ಖಾಶೀಂಸಾಬ ಮುಲ್ಲಾ,

Vijaya Karnataka 28 Sep 2019, 5:00 am
ಮುಳಗುಂದ: ಪಟ್ಟಣದ ಸರಕಾರಿ ಉರ್ದು ಪ್ರೌಡಶಾಲೆಯಲ್ಲಿನಡೆದ ಸಭೆಯಲ್ಲಿಶಾಲಾ ಅಭಿವೃದ್ಧಿ ಸಮಿತಿಯ ರಚನೆ ಮಾಡಲಾಯಿತು.
Vijaya Karnataka Web sdkc president rokkada katti
ಎಸ್‌ಡಿಎಂಸಿ ಅಧ್ಯಕ್ಷರಾಗಿ ರೊಕ್ಕದ ಕಟ್ಟಿ ಆಯ್ಕೆ

ಸಮಿತಿ ಅಧ್ಯಕ್ಷರಾಗಿ ಎ.ಎಚ್‌.ರೊಕ್ಕದಕಟ್ಟಿ, ಉಪಾಧ್ಯಕ್ಷರಾಗಿ ಜಿ.ಎಂ.ಡಾಲಾಯತ, ಸದಸ್ಯರಾದ ಡಿ.ಎಂ.ಕರ್ನಾಚಿ, ಎನ್‌.ಎ.ಕಮತಗಿ. ಖಾಶೀಂಸಾಬ ಮುಲ್ಲಾ, ಎಸ್‌.ಎಸ್‌.ಮುಳಗುಂದ, ಎಚ್‌.ಎಂ.ಮುಜಾವಾರ, ಡಿ.ಬಿ.ಚಿಂಚಲಿ, ಎಚ್‌.ಎಂ.ದಲೀಲ, ಎಂ.ಎಚ್‌.ಹಣಗಿ, ಎ.ಡಿ.ಲಾಡಸಾಬನವರ, ಇಸ್ಮಾಯಿಲ್‌ ಕಲಕುಟ್ರ, ಕೆ.ಎಸ್‌.ಗುಂಜಳ, ಎಸ್‌.ಎಚ್‌.ದಲೀಲ, ಎಂ.ಎಂ.ಕಾಲೇಮುಲ್ಲಾ, ಎಸ್‌.ಎಚ್‌.ಕಿಂಡ್ರಿ, ಎಂ.ಎ.ದಲೀಲ, ಬಿ.ಎಂ.ಶೇಖ ಆಯ್ಕೆಯಾದರು.

ಈ ವೇಳೆ ಪ್ರಧಾನ ಗುರು ಎಸ್‌.ಜಿ.ಉಮರ್ಜಿ, ಪಪಂ ಸದಸ್ಯ ಇಮಾಮಸಾಬ ಸೇಖ, ಸೈಯದಲಿ ಸೇಖ ಹಾಗೂ ಪ್ರೌಢಶಾಲಾ ಮಕ್ಕಳ ಪಾಲಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ