ಆ್ಯಪ್ನಗರ

ವಿಭಾಗ ಮಟ್ಟದ ಸಮಾವೇಶ

ಗದಗ: ನಗರದ ಜಿಲ್ಲಾಕನ್ನಡ ಸಾಹಿತ್ಯ ಭವನದಲ್ಲಿಅ.20 ರಂದು ಬೆಳಗ್ಗೆ 11ಕ್ಕೆ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದಿಂದ ಶಿಕ್ಷಣಾಧಿಕಾರಿಗಳ ವಿಭಾಗಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ.

Vijaya Karnataka 20 Oct 2019, 5:00 am
ಗದಗ: ನಗರದ ಜಿಲ್ಲಾಕನ್ನಡ ಸಾಹಿತ್ಯ ಭವನದಲ್ಲಿಅ.20 ರಂದು ಬೆಳಗ್ಗೆ 11ಕ್ಕೆ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದಿಂದ ಶಿಕ್ಷಣಾಧಿಕಾರಿಗಳ ವಿಭಾಗಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
Vijaya Karnataka Web section level convention
ವಿಭಾಗ ಮಟ್ಟದ ಸಮಾವೇಶ


ಅಪರ ಆಯುಕ್ತ ಡಾ.ಬಿ.ಕೆ.ಎಸ್‌. ವರ್ಧನ ಉದ್ಘಾಟಿಸುವರು. ಸಂಘದ ರಾಜ್ಯಾಧ್ಯಕ್ಷ ಕೆ.ಬಿ.ಆಂಜನಪ್ಪ ಅಧ್ಯಕ್ಷತೆ ವಹಿಸುವರು. ಬಿ.ಎಸ್‌.ರಘುವೀರ, ರಾಜೀವ ನಾಯಕ, ಪ್ರಸನ್ನ ಕುಮಾರ, ಮಮತಾ ನಾಯಕ, ಎಸ್‌.ಎಸ್‌.ನಾಗೂರ, ಎಚ್‌.ಎಂ.ಖಾನ, ನೌಕರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ಕಮಲಾಕರ, ರಾಜಕುಮಾರ, ಬಿ.ಎಂ.ಮುಂದಿನಮನಿ, ಸಿ.ಎಸ್‌.ಗೋವಿಂದಪ್ಪ, ಪಂಕಜಾ, ಎಸ್‌.ಎಚ್‌.ದೇಶಮುಖ, ಡಾ.ಐ.ಆರ್‌.ಅಕ್ಕಿ, ಆರ್‌.ಎನ್‌.ಹುರಳಿ, ಉಮಾದೇವಿ, ಸಿ.ವಿಗೋಪಾಲೇಗೌಡ, ಪ್ರಶಾಂತ, ಲೀಲಾವತಿ ಹಿರೇಮಠ, ಅರ್ಜುನ ಕಾಂಬೋಗಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಶರಣು ಗೋಗೇರಿ, ವಿ.ಎಂ.ಹಿರೇಮಠ, ಬಿ.ಎ.ರೇವಡಿ ಭಾಗವಹಿಸುವರು. ಸೇವಾ ನಿವೃತ್ತಿ ಹೊಂದಿದ ಶಿಕ್ಷಣಾಧಿಕಾರಿಗಳಿಗೆ ಸನ್ಮಾನ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಎಂ.ಎ.ರಡ್ಡೇರ, ವಿ.ಎಂ.ನಡುವಿನಮನಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ