ಆ್ಯಪ್ನಗರ

ಜಿಲ್ಲಾಮಟ್ಟಕ್ಕೆ ಆಯ್ಕೆ ವಾಸನ ಶಾಲೆ ತಂಡ

ಕೊಣ್ಣೂರ: ಕಬಡ್ಡಿಯಲ್ಲಿಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಸಮೀಪದ ವಾಸನ ಗ್ರಾಮ ಸರಕಾರಿ ಶಾಲೆ ವಿದ್ಯಾರ್ಥಿಗಳನ್ನು ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಅಭಿನಂದನೆ ಸಲ್ಲಿಸಿದರು.

Vijaya Karnataka 24 Sep 2019, 5:00 am
ಕೊಣ್ಣೂರ: ಕಬಡ್ಡಿಯಲ್ಲಿಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಸಮೀಪದ ವಾಸನ ಗ್ರಾಮ ಸರಕಾರಿ ಶಾಲೆ ವಿದ್ಯಾರ್ಥಿಗಳನ್ನು ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಅಭಿನಂದನೆ ಸಲ್ಲಿಸಿದರು.
Vijaya Karnataka Web select smell school team to district level
ಜಿಲ್ಲಾಮಟ್ಟಕ್ಕೆ ಆಯ್ಕೆ ವಾಸನ ಶಾಲೆ ತಂಡ


ದೈಹಿಕ ಶಿಕ್ಷಕ ಕೆ.ಎಸ್‌.ದೊಡಮನಿ ಮಾತನಾಡಿ, ಕಬಡ್ಡಿ ಆಡುವುದರಿಂದ ಮಕ್ಕಳಲ್ಲಿದೈಹಿಕ, ಮಾನಸಿಕ, ಸಾಮಾಜಿಕವಾಗಿ ಸಮಾಜದಲ್ಲಿಉತ್ತಮರಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದರು. ಶಾಲೆ ಮುಖ್ಯೋಪಾಧ್ಯಾಯ ಎಚ್‌.ಎಸ್‌. ಮೆಲ್ಗಡೆ ಮಾತನಾಡಿ, ವಾಸನ ಗ್ರಾಮ ಮಲಪ್ರಭೆ ನದಿ ದಡದಲ್ಲಿರುವುಸರಿಂದ ನೆರಹಾವಳಿಯಿಂದ ಸಂಪೂರ್ಣ ಶಾಲೆ ನೀರಿನಲ್ಲಿತ್ತು. ಮಕ್ಕಳು ಕಾಳಜಿ ಕೇಂದ್ರಗಳಲ್ಲಿಆಶ್ರಯ ಪಡೆದದ್ದರು. ಈ ಸಂದರ್ಭದಲ್ಲಿಸಂಪೂರ್ಣ ಕೆಸರಿನಿಂದ ಹುದುಗಿದ್ದ ಶಾಲೆ ಸ್ವಚ್ಛಗೊಳಿಸಿ ಪುನಃ ಮಕ್ಕಳನ್ನು ಶಾಲೆಗೆ ಕರೆತಂದು ವಿದ್ಯಾಭ್ಯಾಸದ ಜತೆಗೆ ಕಬಡ್ಡಿ ತರಬೇತಿ ನೀಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲು ಗ್ರಾಮದ ಯುವಕರು ಕೈಜೋಡಿಸಿದ್ದಾರೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಎಚ್‌.ವಿ.ಪಾಟೀಲ, ಟಿ.ಬಿ.ಪಾಟೀಲ.ಬಿ.ಎಫ್‌.ಬನಹಟ್ಟಿ,ಎಫ್‌.ಎಸ್‌.ಮನಿಕಟ್ಟಿ, ಶ್ರೀಕಾಂತ ಚಕ್ರಸಾಲಿ,ಎನ್‌.ಎಸ್‌. ಅಂಕ್ಲಿಮಠ,ಎಸ್‌.ಪಿ.ಹಿರೇಮಠ, ಶೇಶಪ್ಪನವರ ಇತರರು ಉಪಸ್ಥಿರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ