ಆ್ಯಪ್ನಗರ

ಜಿಲ್ಲಾಮಟ್ಟದ ಕುಸ್ತಿಪಂದ್ಯಕ್ಕೆ ಆಯ್ಕೆ

ನರೇಗಲ್ಲ : ಸ್ಥಳೀಯ ಪಿಎಸ್‌ಎಸ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅನ್ನದಾನೇಶ ಸಂಕನೂರ ಜಕ್ಕಲಿ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜು.30 ರಂದು ನಡೆಯುವ ಗದಗ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ.

Vijaya Karnataka 13 Jul 2019, 5:00 am
ನರೇಗಲ್ಲ : ಸ್ಥಳೀಯ ಪಿಎಸ್‌ಎಸ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅನ್ನದಾನೇಶ ಸಂಕನೂರ ಜಕ್ಕಲಿ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜು.30 ರಂದು ನಡೆಯುವ ಗದಗ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ.
Vijaya Karnataka Web GDG-12NRGL2
ನರೇಗಲ್ಲ ಪಿ.ಎಸ್‌.ಎಸ್‌ ಶಾಲೆಯ ವಿದ್ಯಾರ್ಥಿ ಅನ್ನದಾನೇಶ ಸಂಕನೂರಗೆ ಪ್ರಶಸ್ತಿ ಪತ್ರ ವಿತರಿಸಿದ ಶಾಲಾ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷ ಕರು.


ಅಧ್ಯಕ್ಷ ಡಾ. ಕೆ. ಬಿ. ಧನ್ನೂರ, ಮುಖ್ಯೋಪಾದ್ಯಾಯ ಮಂಜುನಾಥ ಗ್ರಾಮಪುರೋಹಿತ. ಎಸ್‌. ಎಚ್‌. ಮಲ್ಲನಗೌಡ್ರ. ಹಾಗೂ ಎಸ್‌. ಎಚ್‌. ಹೊಸಳ್ಳಿ ಅನ್ನದಾನೇಶ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ