ಗದಗ: ಪದವಿ ಪೂರ್ವ ಶಿಕ್ಷಣ ಇಲಾಖೆ, ಜೆ. ಟಿ. ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿನಗರದ ಕೆ. ಎಚ್. ಪಾಟೀಲ ಕ್ರೀಡಾಂಗಣದಲ್ಲಿಜರುಗಿದ ತಾಲೂಕು ಮಟ್ಟದ ವೈಯಕ್ತಿಕ ಆಟೋಟಗಳಲ್ಲಿವಿದ್ಯಾದಾನ ಸಮಿತಿ ಬಾಲಕರ ಪದವಿ ಪೂರ್ವ ಕಾಲೇಜ್ ಕ್ರೀಡಾಪಟುಗಳು ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರಿಯಪ್ಪ ಕಟ್ಟೇಕರ 1500ಮೀ.ಓಟದಲ್ಲಿಪ್ರಥಮ, ಪ್ರಕಾಶ ಕುರಕನವರ 400 ಮೀ. ಓಟದಲ್ಲಿಪ್ರಥಮ, ರಾಧಾ ಯಲಿಗಾರ ಗುಂಡು ಎಸೆತದಲ್ಲಿದ್ವಿತೀಯ, ವಿಜಯಕುಮಾರ ಹಡಗಲಿ 5000 ಮೀ. ಓಟದಲ್ಲಿದ್ವಿತೀಯ, ಲಿಂಗರಾಜ ಸಿಂಗಟಾಲಕೇರಿ 1500 ಮೀ. ಓಟದಲ್ಲಿತೃತೀಯ, ಸಾಗರ ಜಾಧವ ಗುಂಡು ಎಸೆತದಲ್ಲಿದ್ವಿತೀಯ ಹಾಗೂ ಮಾರುತಿ ಹರಣಶಿಕಾರಿ 400ಮೀ. ಓಟದಲ್ಲಿತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕರಿಯಪ್ಪ ಕಟ್ಟೇಕರ 1500ಮೀ.ಓಟದಲ್ಲಿಪ್ರಥಮ, ಪ್ರಕಾಶ ಕುರಕನವರ 400 ಮೀ. ಓಟದಲ್ಲಿಪ್ರಥಮ, ರಾಧಾ ಯಲಿಗಾರ ಗುಂಡು ಎಸೆತದಲ್ಲಿದ್ವಿತೀಯ, ವಿಜಯಕುಮಾರ ಹಡಗಲಿ 5000 ಮೀ. ಓಟದಲ್ಲಿದ್ವಿತೀಯ, ಲಿಂಗರಾಜ ಸಿಂಗಟಾಲಕೇರಿ 1500 ಮೀ. ಓಟದಲ್ಲಿತೃತೀಯ, ಸಾಗರ ಜಾಧವ ಗುಂಡು ಎಸೆತದಲ್ಲಿದ್ವಿತೀಯ ಹಾಗೂ ಮಾರುತಿ ಹರಣಶಿಕಾರಿ 400ಮೀ. ಓಟದಲ್ಲಿತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.