ಆ್ಯಪ್ನಗರ

ಟ್ರಸ್ಟ್‌ ಕಮೀಟಿ ಪದಾಧಿಕಾರಿ ಆಯ್ಕೆ

ಗದಗ: ಬೆಟಗೇರಿಯ ರಂಗವಾಧೂತ ನಗರದ ಹತ್ತಿರವಿರುವ ಮಹರ್ಷಿ ವಾಲ್ಮೀಕಿ ಸಮಾಜದ ದೇವಸ್ಥಾನದಲ್ಲಿನಡೆದ ಸಭೆಯಲ್ಲಿನೂತನ ಟ್ರಸ್ಟ್‌ ಕಮೀಟಿ ಪದಾಧಿಕಾರಿ ಆಯ್ಕೆ ಮಾಡಲಾಯಿತು.

Vijaya Karnataka 30 Nov 2019, 5:00 am
ಗದಗ: ಬೆಟಗೇರಿಯ ರಂಗವಾಧೂತ ನಗರದ ಹತ್ತಿರವಿರುವ ಮಹರ್ಷಿ ವಾಲ್ಮೀಕಿ ಸಮಾಜದ ದೇವಸ್ಥಾನದಲ್ಲಿನಡೆದ ಸಭೆಯಲ್ಲಿನೂತನ ಟ್ರಸ್ಟ್‌ ಕಮೀಟಿ ಪದಾಧಿಕಾರಿ ಆಯ್ಕೆ ಮಾಡಲಾಯಿತು.
Vijaya Karnataka Web selection of trust committee officer
ಟ್ರಸ್ಟ್‌ ಕಮೀಟಿ ಪದಾಧಿಕಾರಿ ಆಯ್ಕೆ


ಬೆಟಗೇರಿ ಸಮಾಜದ ಗೌರವ ಅಧ್ಯಕ್ಷ ಮಂಜುನಾಥ ತಳವಾರ, ನರಸಿಂಗ್‌ ಗುಡಿಸಲ, ಅಧ್ಯಕ್ಷ ಹನಮಂತ ತಳವಾರ, ಉಪಾಧ್ಯಕ್ಷ ಅಶೋಕ ಕೋಲಕಾರ, ಪ್ರಕಾಶ ಕೋಲಕಾರ, ಪ್ರಧಾನ ಕಾರ್ಯದರ್ಶಿ ರಾಮಣ್ಣ ವಾಲ್ಮೀಕಿ, ಸಹ-ಕಾರ್ಯದರ್ಶಿ ಮಂಜುನಾಥ ಫಲದೊಡ್ಡಿ, ಖಜಾಂಚಿ ಹನಮಂತ ಫಲದೊಡ್ಡಿ, ಸಂಘಟನಾ ಕಾರ್ಯದರ್ಶಿ ಷಣ್ಮುಖ ಗುಡಿಸಲ, ಸಹ-ಸಂಘಟನಾ ಕಾರ್ಯದರ್ಶಿ ರಾಮು ತಳವಾರ, ಟ್ರಸ್ಟ್‌ ಸದಸ್ಯರಾಗಿ ವಿಶ್ವನಾಥ ತಳಗಡಿ, ಮುತ್ತಣ್ಣ ಇಂಡಿ, ಪ್ರಕಾಶ ತಳವಾರ, ರಮೇಶ ಸಂಭಾಪುರ, ಹನಮಂತ ಬೆಳ್ಳಿಕೊಪ್ಪ, ಶಿವು ತಳವಾರ ಆಯ್ಕೆಯಾದರು.

ಮಂಜುನಾಥ ತಳವಾರ, ಸಂಕಣ್ಣ ಗುಡಿಸಲ, ವೀರಪ್ಪ ವಾಲ್ಮೀಕಿ, ಸಹದೇವ ಹೊಸಮನಿ, ಮಾರುತಿ ಮರಡಿತೋಟದ, ವೆಂಕಣ್ಣ ನಾಯ್ಕರ, ಹನಮಂತ ಕಂದನಾತಿ, ಈಶ್ವರ ತೆಳಗಡಿ, ಹನಮಂತ ಬತ್ತಿ, ಅನುಸೂಯಾ ಕೋಲಕಾರ, ನಾಗಮ್ಮ ಫಲದೊಡ್ಡಿ, ಅನಸೂಯಾ ಓರಗಲ್ಲ, ಸೀತಮ್ಮ ಫಲದೊಡ್ಡಿ, ಮಂಜುಳಾ ಗುಡಿಸಲ, ತಾಯಮ್ಮ ವಾಲ್ಮೀಕಿ, ಗಿರಜವ್ವ ಗುಡಿಸಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ