ಮುಳಗುಂದ: ಪಟ್ಟಣದ ಎಸ್ಜೆಜೆ ಎಂ.ಸಂ. ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಂದಾನಮ್ಮಾ ಬಳ್ಳಾರಿ, ರಾಜೇಶ್ವರಿ ಮಟ್ಟಿ, ರೇಣುಕಾ ಕಮಾಜಿ, ಸಂತೋಷ ವಿಜಾಪೂರ ಜಿಲ್ಲಾಮಟ್ಟದ 27ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದ ಸ್ವಚ್ಛ ಹಸಿರು ಹಾಗೂ ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ ತಂತ್ರಜ್ಞಾನ ಹಾಗೂ ಆವಿಷ್ಕಾರಗಳು ಎಂಬ ವಿಷಯದಡಿಯ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಎಚ್.ಎಂ.ಮಜ್ಜಿಗುಡ್ಡ ತರಬೇತಿ ನೀಡಿದ್ದು ಶಾಲಾ ಪ್ರಾಚಾರ್ಯ ಸಿ.ಎಚ್.ದೊಡ್ಡಮನಿ ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ,
ರಾಜ್ಯ ಮಟ್ಟಕ್ಕೆ ಆಯ್ಕೆ
ಮುಳಗುಂದ: ಪಟ್ಟಣದ ಎಸ್ಜೆಜೆ ಎಂ.ಸಂ. ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಂದಾನಮ್ಮಾ ಬಳ್ಳಾರಿ, ರಾಜೇಶ್ವರಿ ಮಟ್ಟಿ, ರೇಣುಕಾ ಕಮಾಜಿ, ಸಂತೋಷ ವಿಜಾಪೂರ ಜಿಲ್ಲಾಮಟ್ಟದ 27ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದ ಸ್ವಚ್ಛ ಹಸಿರು ಹಾಗೂ ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ ತಂತ್ರಜ್ಞಾನ ಹಾಗೂ ಆವಿಷ್ಕಾರಗಳು ಎಂಬ ವಿಷಯದಡಿಯ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಎಚ್.ಎಂ.ಮಜ್ಜಿಗುಡ್ಡ ತರಬೇತಿ ನೀಡಿದ್ದು ಶಾಲಾ ಪ್ರಾಚಾರ್ಯ ಸಿ.ಎಚ್.ದೊಡ್ಡಮನಿ ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ,
Vijaya Karnataka 13 Dec 2019, 5:00 am