ಗದಗ: ಸರಕಾರ ತಂದಿರುವ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಕಾರ್ಯಕಾರಿಣಿ ಮಂಡಳಿ ಸದಸ್ಯರು ತನು-ಮನ-ಧನದಿಂದ ಶ್ರಮವಹಿಸಬೇಕೆಂದು ರಾಜ್ಯ ಜಾನಪದ ವಿಶ್ವವಿದ್ಯಾಲಯ ಕುಲಪತಿ ಮೌಲ್ಯಮಾಪನ ವಿಭಾಗದ ಡಾ.ಎಂ.ಎನ್.ವೆಂಕಟೇಶ ಹೇಳಿದರು.
ಇತ್ತೀಚೆಗೆ ಇಲ್ಲಿನ ಈದಗಾ ಮೈದಾನದಲ್ಲಿಯ ಕಮೀಟಿ ಹಾಲ್ನಲ್ಲಿಜರುಗಿದ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ತಾಲೂಕು ಘಟಕದ ಆಡಳಿತ ಮಂಡಳಿಯ ಉಪಸಮಿತಿ ಸದಸ್ಯರು ಹಾಗೂ ಗ್ರಾಮ ಸಂಚಾಲಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟನೆಗೊಳಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಸ್ಪರ್ಧೆ ಅನಿವಾರ್ಯವಾಗಿದ್ದು ಸಮಾಜದ ಕಟ್ಟುಪಾಡುಗಳಲ್ಲಿಜೀವಿಸಬೇಕಾಗಿದೆ. ಸಮಸ್ಯೆ ಪರಿಹಾರಕ್ಕೆ ಸಮುದಾಯವು ಸರಕಾರದೊಂದಿಗೆ ಪ್ರತಿಪಾದಿಸಿದರೆ ಮಾತ್ರ ಸರಕಾರವು ನಿಭಾಯಿಸುತ್ತದೆ. ಅಂದಾಗ ಬದುಕಿನ ನಿರ್ಮಾಣಕ್ಕೆ ಸ್ಥೆತ್ರೖರ್ಯ ನೀಡಿದಂತಾಗುತ್ತದೆ ಎಂದರು.
ಹುಸೇನಪೀರ ಶರೀಫನವರ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವವರು ಸತ್ಯ, ಪ್ರಾಮಾಣಿಕ, ತ್ಯಾಗ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಹೊಂದಿರಬೇಕು ಎಂದರು.
ಜಿಲ್ಲಾವಕ್ಫ ಮಂಡಳಿ ಅಧ್ಯಕ್ಷ ಜಿ.ಎಂ.ದಂಡಿನ ಮಾತನಾಡಿ, ನದಾಫ ಪಿಂಜಾರ ಸಮುದಾಯದವರು ಧಾರ್ಮಿಕವಾಗಿ ಮುಸ್ಲಿಂ ಅಲ್ಪಸಂಖ್ಯಾತರಾಗಿದ್ದು ವಕ್ಪ ಮಂಡಳಿಯಿಂದ ಅನುದಾನವನ್ನು ಸರಕಾರ ನೀಡುತ್ತಿದ್ದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸವಲತ್ತು ಪಡೆಯಲು ತಿಳಿಸಿದರು.
ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ರಚನಾತ್ಮಕ ಚಟುವಟಿಕೆಗಳಲ್ಲಿಭಾವೈಕ್ಯದಿಂದ ಪಾಲ್ಗೊಳ್ಳುವ ಸಮುದಾಯವೆಂದು ಪ್ರಶಂಸಿದರು.
ಶೌಕತ ಅಲಿ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿವಿ ಕುಲಪತಿ, ಮೌಲ್ಯಮಾಪನ ವಿಭಾಗದ ಡಾ.ಎಂ.ಎನ್.ವೆಂಕಟೇಶ, ಸುನಂದಾ ಹುಲ್ಯಾಳ, ಹುಸೇನಪೀರ ಶರೀಫನವರ, ಜಿ.ಎಂ.ದಂಡಿನ, ಮಮತಾಜ ನದಾಫ, ಪ್ರರ್ತಕರ್ತ ರಾಜು ಹೆಬ್ಬಳ್ಳಿ, ರಾಜೇಸಾಬ ಬಾಗಲಕೋಟ, ರಾಜೇಸಾಬ ಅಣ್ಣೀಗೇರಿ ಅವರನ್ನು ಸನ್ಮಾನಿಸಲಾಯಿತು.
ಎಸ್.ಎ.ಟೋಪಿವಾಲೆ, ಎ.ಎನ್.ನದಾಫ, ಎಸ್.ಕೆ.ನದಾಫ, ಎಂ.ಆರ್.ಅಣ್ಣೀಗೇರಿ, ಎಂ.ಜೆ.ನದಾಫ, ಎಚ್.ಆರ್.ನದಾಫ, ಎಂ.ಆರ್.ಹರ್ಲಾಪೂರ, ಅಲ್ಲಾಭಕ್ಷ ನದಾಫ, ದಾವಲಸಾಬ ಸೊರಟೂರ, ಎಸ್.ಎನ್.ನದಾಫ, ಡಾ.ರಜೀಯಾಬೇಗಂ ನದಾಫ, ಫಕರುಸಾಬ ನದಾಫ, ಎ.ಹೆಚ್.ಹೊಸಳ್ಳಿ, ರಾಜೇಸಾಬ ಶಿಶ್ವಿನಹಳ್ಳಿ, ಫಕೀರಸಾಬ ನದಾಫ, ಮಲೀಕಸಾಬ ನದಾಫ, ಇಸ್ಮಾಯಿಲಸಾಬ ಅಣ್ಣಿಗೇರಿ, ಆರ್.ಎಂ.ಅಣ್ಣಿಗೇರಿ ಇದ್ದರು. ಶಬ್ಬೀರಸಾಬ ಕಲ್ಮನಿ ಕುರ್ಆನ ಪಠಣ ಮಾಡಿದರು. ಎಸ್.ಎ.ಟೋಪಿವಾಲೆ ಸ್ವಾಗತಿಸಿದರು. ಎಂ.ಬಿ.ನದಾಫ ನಿರೂಪಿಸಿದರು. ಎಚ್.ಆರ್.ನದಾಫ ವಂದಿಸಿದರು.
ಇತ್ತೀಚೆಗೆ ಇಲ್ಲಿನ ಈದಗಾ ಮೈದಾನದಲ್ಲಿಯ ಕಮೀಟಿ ಹಾಲ್ನಲ್ಲಿಜರುಗಿದ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ತಾಲೂಕು ಘಟಕದ ಆಡಳಿತ ಮಂಡಳಿಯ ಉಪಸಮಿತಿ ಸದಸ್ಯರು ಹಾಗೂ ಗ್ರಾಮ ಸಂಚಾಲಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟನೆಗೊಳಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಸ್ಪರ್ಧೆ ಅನಿವಾರ್ಯವಾಗಿದ್ದು ಸಮಾಜದ ಕಟ್ಟುಪಾಡುಗಳಲ್ಲಿಜೀವಿಸಬೇಕಾಗಿದೆ. ಸಮಸ್ಯೆ ಪರಿಹಾರಕ್ಕೆ ಸಮುದಾಯವು ಸರಕಾರದೊಂದಿಗೆ ಪ್ರತಿಪಾದಿಸಿದರೆ ಮಾತ್ರ ಸರಕಾರವು ನಿಭಾಯಿಸುತ್ತದೆ. ಅಂದಾಗ ಬದುಕಿನ ನಿರ್ಮಾಣಕ್ಕೆ ಸ್ಥೆತ್ರೖರ್ಯ ನೀಡಿದಂತಾಗುತ್ತದೆ ಎಂದರು.
ಹುಸೇನಪೀರ ಶರೀಫನವರ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವವರು ಸತ್ಯ, ಪ್ರಾಮಾಣಿಕ, ತ್ಯಾಗ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಹೊಂದಿರಬೇಕು ಎಂದರು.
ಜಿಲ್ಲಾವಕ್ಫ ಮಂಡಳಿ ಅಧ್ಯಕ್ಷ ಜಿ.ಎಂ.ದಂಡಿನ ಮಾತನಾಡಿ, ನದಾಫ ಪಿಂಜಾರ ಸಮುದಾಯದವರು ಧಾರ್ಮಿಕವಾಗಿ ಮುಸ್ಲಿಂ ಅಲ್ಪಸಂಖ್ಯಾತರಾಗಿದ್ದು ವಕ್ಪ ಮಂಡಳಿಯಿಂದ ಅನುದಾನವನ್ನು ಸರಕಾರ ನೀಡುತ್ತಿದ್ದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸವಲತ್ತು ಪಡೆಯಲು ತಿಳಿಸಿದರು.
ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ರಚನಾತ್ಮಕ ಚಟುವಟಿಕೆಗಳಲ್ಲಿಭಾವೈಕ್ಯದಿಂದ ಪಾಲ್ಗೊಳ್ಳುವ ಸಮುದಾಯವೆಂದು ಪ್ರಶಂಸಿದರು.
ಶೌಕತ ಅಲಿ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿವಿ ಕುಲಪತಿ, ಮೌಲ್ಯಮಾಪನ ವಿಭಾಗದ ಡಾ.ಎಂ.ಎನ್.ವೆಂಕಟೇಶ, ಸುನಂದಾ ಹುಲ್ಯಾಳ, ಹುಸೇನಪೀರ ಶರೀಫನವರ, ಜಿ.ಎಂ.ದಂಡಿನ, ಮಮತಾಜ ನದಾಫ, ಪ್ರರ್ತಕರ್ತ ರಾಜು ಹೆಬ್ಬಳ್ಳಿ, ರಾಜೇಸಾಬ ಬಾಗಲಕೋಟ, ರಾಜೇಸಾಬ ಅಣ್ಣೀಗೇರಿ ಅವರನ್ನು ಸನ್ಮಾನಿಸಲಾಯಿತು.
ಎಸ್.ಎ.ಟೋಪಿವಾಲೆ, ಎ.ಎನ್.ನದಾಫ, ಎಸ್.ಕೆ.ನದಾಫ, ಎಂ.ಆರ್.ಅಣ್ಣೀಗೇರಿ, ಎಂ.ಜೆ.ನದಾಫ, ಎಚ್.ಆರ್.ನದಾಫ, ಎಂ.ಆರ್.ಹರ್ಲಾಪೂರ, ಅಲ್ಲಾಭಕ್ಷ ನದಾಫ, ದಾವಲಸಾಬ ಸೊರಟೂರ, ಎಸ್.ಎನ್.ನದಾಫ, ಡಾ.ರಜೀಯಾಬೇಗಂ ನದಾಫ, ಫಕರುಸಾಬ ನದಾಫ, ಎ.ಹೆಚ್.ಹೊಸಳ್ಳಿ, ರಾಜೇಸಾಬ ಶಿಶ್ವಿನಹಳ್ಳಿ, ಫಕೀರಸಾಬ ನದಾಫ, ಮಲೀಕಸಾಬ ನದಾಫ, ಇಸ್ಮಾಯಿಲಸಾಬ ಅಣ್ಣಿಗೇರಿ, ಆರ್.ಎಂ.ಅಣ್ಣಿಗೇರಿ ಇದ್ದರು. ಶಬ್ಬೀರಸಾಬ ಕಲ್ಮನಿ ಕುರ್ಆನ ಪಠಣ ಮಾಡಿದರು. ಎಸ್.ಎ.ಟೋಪಿವಾಲೆ ಸ್ವಾಗತಿಸಿದರು. ಎಂ.ಬಿ.ನದಾಫ ನಿರೂಪಿಸಿದರು. ಎಚ್.ಆರ್.ನದಾಫ ವಂದಿಸಿದರು.