ಆ್ಯಪ್ನಗರ

ಶಿವಾನುಭವ ಕಾರ್ಯಕ್ರಮ

ಮುಂಡರಗಿ : ಇಲ್ಲಿಯ ಶ್ರೀ ಜ. ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಜು. 16 ರಂದು ಸಂಜೆ 7 ಕ್ಕೆ ಹುಣ್ಣಿಮೆಯ 1760 ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಶ್ರಾವಣ ಮಾಸದ ನಿಮಿತ್ತ ನೆರವೆರಲಿರುವ ಪುರಾಣ ಪ್ರವಚನದ ಪೂರ್ವಭಾವಿ ಸಭೆ ಹಾಗೂ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರುಗಲಿದೆ.

Vijaya Karnataka 15 Jul 2019, 5:00 am
ಮುಂಡರಗಿ : ಇಲ್ಲಿಯ ಶ್ರೀ ಜ. ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಜು. 16 ರಂದು ಸಂಜೆ 7 ಕ್ಕೆ ಹುಣ್ಣಿಮೆಯ 1760 ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಶ್ರಾವಣ ಮಾಸದ ನಿಮಿತ್ತ ನೆರವೆರಲಿರುವ ಪುರಾಣ ಪ್ರವಚನದ ಪೂರ್ವಭಾವಿ ಸಭೆ ಹಾಗೂ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರುಗಲಿದೆ.
Vijaya Karnataka Web shivanubhavam program
ಶಿವಾನುಭವ ಕಾರ್ಯಕ್ರಮ


ಜ. ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾನ್ನಿಧ್ಯವಹಿಸಲಿದ್ದಾರೆ.

ಹರ್ಲಾಪುರದ ಕೊಟ್ಟೂರೇಶ್ವರಮಠದ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು ನುಡಿಸೇವೆ ಸಲ್ಲಿಸುವರು. ರಾಜ್ಯ ಐಎಂಎ ಅಧ್ಯಕ್ಷ ಡಾ.ಅನ್ನದಾನಿ ಮೇಟಿ, ಡಾ.ಬಿ.ಸಿ.ರಾಯ್‌ ಪುರಸ್ಕೃತ ಡಾ.ಜಿ.ಬಿ.ಬೀಡನಾಳ ಹಾಗೂ ಹೀಮಾಚಲ ಪ್ರದೇಶದ ಶಿಖರಾರೋಹಣ ಏರುವ ಮೂಲಕ ಸಾಹಸ ಮಾಡಿದ ಮಹಮ್ಮದ್‌ ರಫಿಕ್‌ ಅಳವಂಡಿ ಅವರನ್ನು ಸನ್ಮಾನಿಸಲಾಗುವುದು. ರೇಖಾ ಶ್ರೀ ಕೊಟ್ರೇಶಪ್ಪ ಗುರುಬಸಪ್ಪ ಕಡ್ಡಿ ಬಂಧುಗಳು ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ