ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಶೂ ವಿತರಣೆ

ಗದಗ: ನಗರದ ಖಾನತೋಟ ವಿಭಾಗದಲ್ಲಿಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. 2 ರಲ್ಲಿಶಾಲಾ ಮಕ್ಕಳಿಗೆ ರಾಜ್ಯ ಸರಕಾರ ನೀಡುವ ಉಚಿತ ಶೂ ಮತ್ತು ಸಾಕ್ಸ್‌ಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಅಮಸಿದ್ದಪ್ಪ ಹಳ್ಳದ ವಿತರಿಸಿದರು.

Vijaya Karnataka 26 Sep 2019, 5:00 am
ಗದಗ: ನಗರದ ಖಾನತೋಟ ವಿಭಾಗದಲ್ಲಿಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. 2 ರಲ್ಲಿಶಾಲಾ ಮಕ್ಕಳಿಗೆ ರಾಜ್ಯ ಸರಕಾರ ನೀಡುವ ಉಚಿತ ಶೂ ಮತ್ತು ಸಾಕ್ಸ್‌ಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಅಮಸಿದ್ದಪ್ಪ ಹಳ್ಳದ ವಿತರಿಸಿದರು.
Vijaya Karnataka Web shoe distribution to students
ವಿದ್ಯಾರ್ಥಿಗಳಿಗೆ ಶೂ ವಿತರಣೆ


ಪ್ರಧಾನ ಗುರುಮಾತೆ ಪಿ.ಐ. ರೇವಣಕಿ, ರುದ್ರಮ್ಮ ಕೆರಕಲಮಟ್ಟಿ, ಚಾಂದಸಾಬ ಕೊಟ್ಟೂರ, ಜಿ.ಎಸ್‌. ಹಿರೇಮಠ, ಮುತ್ತಣ್ಣ ಭರಡಿ, ಎಸ್‌. ಜಿ. ಕಲಬುರ್ಗಿ, ವೈ.ಬಿ. ರೇವಣಕಿ, ಆರ್‌.ಬಿ. ಕನ್ನೂರ, ಬಿ. ಎಂ. ಪಾಟೀಲ, ವಿ.ಎಂ. ಚರಂತಿಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ